ಕರಾವಳಿ

ಸುಳ್ಯ: ಭೂಕುಸಿತದಿಂದ ದೇವರಗುಂಡಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು, ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿದ ಪೆರುವಾಜೆ ಗ್ರಾಮ ಪಂಚಾಯತ್‌

ನ್ಯೂಸ್‌ ನಾಟೌಟ್: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ದೇವರಗುಂಡಿ ರಸ್ತೆಯಲ್ಲಿ ನಿನ್ನೆ ರಾತ್ರಿ ಭೂಕುಸಿತದಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಈ ಕುರಿತು ಮಾಹಿತಿ ಪಡೆದ ಸ್ಥಳೀಯ ಪೆರುವಾಜೆ ಗ್ರಾಮ ಪಂಚಾಯತ್ ತಕ್ಷಣ ಸ್ಪಂದಿಸಿದೆ. ಭೂಕುಸಿತದಿಂದ ಹಾನಿಯಾದ ಸ್ಥಳಕ್ಕೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್‌ ಅಲೆಕ್ಕಾಡಿ, ಗ್ರಾಮಕರಣಿಕರು ಶಿವರಾಜ್‌, ಪಂಚಾಯತ್‌ ಸದಸ್ಯರಾದ ಪದ್ಮನಾಭ ಶೆಟ್ಟಿ, ಗ್ರಾಮ ಪಂಚಾಯತ್‌ ಸಿಬ್ಬಂದಿ ದಯಾನಂದ ಪೆರುವಾಜೆ ಸುಗಮಸಂಚಾರಕ್ಕೆ ಅನುವು ಮಾಡಿಕೊಟ್ಟರು.

Related posts

ಕಷ್ಟ ಪಟ್ಟು ಪಡ್ಕೊಂಡ ಸರಕಾರಿ ಕೆಲಸವೇ ಆಕೆಗೆ ಮುಳುವಾಗಿ ಹೋಯ್ತು..!,ಫ್ಯಾಮಿಲಿಗೆ ಟೈಂ ಕೊಡುತ್ತಿಲ್ಲವೆಂದು ಸಿಟ್ಟಾದ ಗಂಡ ಪತ್ನಿಯನ್ನೇ ಮುಗಿಸಿದ,ಮಗು ಅನಾಥ

ಅಯೋಧ್ಯೆ ಶ್ರೀರಾಮನ ಮೂರ್ತಿ ಕೆತ್ತಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಗೆ ವೀಸಾ ನಿರಾಕರಿಸಿದ ಅಮೆರಿಕ..! ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಳ್ತಂಗಡಿ :ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಗನ್‌ಮ್ಯಾನ್..?, ಮಾಜಿ ಶಾಸಕ ವಸಂತ ಬಂಗೇರ ಮನವಿಗೆ ಸ್ಪಂದಿಸಿದ ಗೃಹಸಚಿವ ಪರಮೇಶ್ವರ್‌