ಸುಳ್ಯ

ಸುಳ್ಯ : ಶಾಸಕಿ ಕು. ಭಾಗೀರಥಿ ಮುರುಳ್ಯರಿಗೆ ತಾಲೂಕು ಆಡಳಿತ ಮತ್ತು ನೌಕರರ ಸಂಘದಿಂದ ಗೌರವಾರ್ಪಣೆ

ನ್ಯೂಸ್ ನಾಟೌಟ್ : ಕು. ಭಾಗೀರಥಿ ಮುರಳ್ಯ ಅವರಿಗೆ ಸುಳ್ಯ ತಾಲೂಕು ಆಡಳಿತ ಹಾಗೂ ನೌಕರರ ಸಂಘದಿಂದ ಇಂದು (ಮೇ 31) ಗೌರವಾರ್ಪಣೆ ಸಲ್ಲಿಸಲಾಯಿತು .

ತಾಲೂಕು ಪಂಚಾಯತ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯ ಬಳಿಕ ತಾಲೂಕು ಆಡಳಿತ ಮಂಡಳಿಯ ಪರವಾಗಿ ತಹಶೀಲ್ದಾರ್ ಜಿ. ಮಂಜುನಾಥ್ , ತಾಲೂಕು ಪಂಚಾಯತ್ ಪರವಾಗಿ ಕಾರ್ಯನಿರ್ವಾಹಕ ಅಧಿಕಾರಿ ಎನ್. ಭವಾನಿ ಶಂಕರ್ , ಸರಕಾರಿ ನೌಕರರ ಸಂಘದಿಂದ ಸಂಘದ ಅಧ್ಯಕ್ಷ ತೀರ್ಥರಾಮ ಹೊಸೊಳಿಕೆ , ಪ್ರಧಾನಕಾರ್ಯದರ್ಶಿ ಧನಲಕ್ಷ್ಮೀ ಕುದ್ಪಾಜೆ , ರಾಜ್ಯ ಪರಿಷತ್ ಸದಸ್ಯ ಪೃಥ್ವೀ ಕುಮಾರ್ , ಹಾಗೂ ಪಧಾಧಿಕಾರಿಗಳು ಹೂ ಗುಚ್ಚ ನೀಡಿ ಗೌರವಿಸಿದರು.

Related posts

ಸುಳ್ಯ : ಅಜ್ಜಾವರ, ದೇವಚಳ್ಳ ಮತ್ತು ಅರಂತೋಡು ಗ್ರಾ. ಪಂ. ವ್ಯಾಪ್ತಿಯಲ್ಲಿ ರೇಬಿಸ್ ರೋಗನಿರೋಧಕ ಲಸಿಕೆ ಅಭಿಯಾನ;ಒಟ್ಟು 332 ಶ್ವಾನಗಳಿಗೆ ಉಚಿತ ಲಸಿಕೆ

ಸುಳ್ಯ: ಸೋನ ಅಡ್ಕಾರ್ ಗೆ ಕರುನಾಡ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಬಹುಮುಖ ಪ್ರತಿಭೆಯ ಮುಡಿಗೆ ಮತ್ತೊಂದು ಗೌರವ

ಸಂಪಾಜೆ: ಕೊಯನಾಡು ಬಳಿ ಕುಸಿಯುವ ಭೀತಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ..! ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್, ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ