ಕರಾವಳಿ

ಮಂಗಳೂರು ಗೌಡ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಾಸುದೇವ ಗೌಡ ಪಡ್ಪು ನಿಧನ

ನ್ಯೂಸ್ ನಾಟೌಟ್ : ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ನಿವೃತ್ತ ಪ್ರಾಧ್ಯಾಪಕರೂ ಆದ ವಾಸುದೇವ ಗೌಡ ಅವರು ನಿಧರಾಗಿದ್ದಾರೆ.ಅವರಿಗೆ 84 ವರ್ಷ ವಯಸ್ಸಾಗಿತ್ತು.

ಮಂಗಳೂರಿನ ಕದ್ರಿ ನಿವಾಸಿ ಹಾಗೂ ಅಮರಮುಡ್ನೂರು ಗ್ರಾಮದ ಪೈಲಾರಿನ ಪಡ್ಪು ವಾಸುದೇವ ಗೌಡರು ಸಮಾಜಪರ ಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದರು.ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ಧಾರೆಯೆರೆದ ಶಿಕ್ಷಕರು ಕೂಡ ಹೌದು.ಇವರ ಅಗಲುವಿಕೆ ತುಂಬಾ ನೋವನ್ನುಂಟು ಮಾಡಿದೆ.

Related posts

ಪುತ್ತೂರು:ಹೊಳೆಗೆ ಈಜಲೆಂದು ಹೋಗಿ ನೀರು ಪಾಲಾದ ಯುವಕ ಶವವಾಗಿ ಪತ್ತೆ,ಮನೆ ಮಗನನ್ನು ಕಳೆದುಕೊಂಡು ಕಣ್ಣೀರಾದ ಕುಟುಂಬ

ಕಲ್ಲುಗುಂಡಿಯ ಯು.ಬಿ. ಚಕ್ರಪಾಣಿ ದಂಪತಿಗೆ ಅಂಡಮಾನ್ -ನಿಕೋಬಾರ್ ಪ್ರವಾಸ ಭಾಗ್ಯ, ಆ ಒಂದು ಕೆಲಸದಿಂದ ಒಲಿದು ಬಂದ ಸುವರ್ಣಾವಕಾಶ

ಹಿರಿಯ ನಟಿ ಪದ್ಮಜಾ ರಾವ್​ ಗೆ ಮೂರು ತಿಂಗಳು ಜೈಲು ಶಿಕ್ಷೆ..! ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ನಟಿ ವಿರುದ್ಧ ಮಂಗಳೂರಿನ ನ್ಯಾಯಾಲಯದಿಂದ ಆದೇಶ..!