ಕರಾವಳಿ

ಟೀಕೆ ವ್ಯಕ್ತವಾಗುತ್ತಲೇ ಬೈಕ್ ಹಿಂಬದಿ ಸವಾರನ ನಿರ್ಬಂಧ ವಾಪಸ್

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಬದಿ ಪುರುಷ ಸವಾರನ ನಿರ್ಬಂಧವನ್ನು ಜಿಲ್ಲಾಡಳಿತ ದಿಢೀರ್ ವಾಪಸ್ ಮಣಿದಿದೆ. ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿ ಕುಮಾರ್ ವಾಪಸ್ ಪಡೆದಿದ್ದಾರೆ.

ಹಿರಿಯರು , ಮಹಿಳೆಯರು ಹಾಗೂ ೧೮ ವರ್ಷದೊಳಗಿನ ಮಕ್ಕಳಿಗೆ ಮಾತ್ರ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಾಗಿ ಹೋಗುವುದಕ್ಕೆ ಅವಕಾಶ ನೀಡಲಾಗಿತ್ತು. ಪುರುಷರು ಹಾಗೂ ಯುವಕರು ದ್ವಿಚಕ್ರ ವಾಹನದಲ್ಲಿ ವಾರದ ಮಟ್ಟಿಗೆ ಹೋಗಬಾರದು ಎಂದು ಆದೇಶ ಹೊರಡಿಸಲಾಗಿತ್ತು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಜಾಲತಾಣದಲ್ಲಿ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆದೇಶವನ್ನು ಹಿಂದಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

Related posts

ಸುಳ್ಯ: ಪುಟ್ಟ ಕಂದಮ್ಮನ ಜೀವ ಉಳಿಸೋದಕ್ಕೆ ಝೀರೋ ಟ್ರಾಫಿಕ್..!, ಸುಳ್ಯದ ಜನತೆ ಸ್ಪಂದಿಸಿದ ರೀತಿಗೆ ಬಿಗ್ ಸೆಲ್ಯೂಟ್

ಕರ್ಣಾಟಕ ಬ್ಯಾಂಕ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಪಿ. ಜಯರಾಮ್ ಭಟ್ ಹೃದಯಾಘಾತದಿಂದ ನಿಧನ, ವಿಮಾನ ನಿಲ್ದಾಣದಲ್ಲಿ ಆಗಿದ್ದೇನು?

ಎನ್‌ಫೀಲ್ಡ್‌ನಲ್ಲಿ ಪತ್ನಿಯನ್ನು ಕೂರಿಸಿ ಬೈಕ್‌ ಸ್ಟಂಟ್ ಮಾಡಿದ