ಕರಾವಳಿ

ತೋಟಕ್ಕೆಂದು ಹೋದ ಬೆಳ್ತಂಗಡಿಯ ಕೃಷಿಕ ನೀರುಪಾಲು..?

ನ್ಯೂಸ್ ನಾಟೌಟ್: ತೋಟಕ್ಕೆಂದು ಹೋದ ಬೆಳ್ತಂಗಡಿಯ ಕೃಷಿಕರೊಬ್ಬರು ಮರಳಿ ಮನೆಗೆ ಬಾರದೆ ಕಾಣೆಯಾಗಿರುವ ಘಟನೆ ಬೆಳ್ತಂಗಡಿಯಿಂದ ವರದಿಯಾಗಿದೆ. ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ(65) ನಾಪತ್ತೆಯಾದವರಾಗಿದ್ದಾರೆ. ಇವರು ತೋಟದ ಸಮೀಪ ರಭಸದಿಂದ ಹರಿಯುತ್ತಿರುವ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ಮುಳುಗು ತಜ್ಞರು, ಅಗ್ನಿಶಾಮಕ ದಳ, ಪೊಲೀಸರ ಸಹಕಾರದಿಂದ ಹುಡುಕಾಟ ನಡೆಸಿದರೂ ಇದುವರೆಗೆ ವ್ಯಕ್ತಿ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.

Related posts

ಮಡಿಕೇರಿ: ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿಯನ್ನು ಗಾಯಗೊಳಿಸಿದ್ದ ಪ್ರಕರಣ,ಬಂಟ್ವಾಳ ಮೂಲದ ಚಾಲಕ ಅರೆಸ್ಟ್

ಓದ್ತಾ ಇರೋದು 9ನೇ ತರಗತಿಯಲ್ಲಿ , ತಿಂಗಳಿಗೆ ಬರೋಬ್ಬರಿ 2 ಲಕ್ಷ ರೂ.ಸಂಪಾದನೆ :ಮೊಬೈಲ್‌ನಲ್ಲಿ ತಲ್ಲೀನನಾಗಿದ್ದ ಈ ಬಾಲಕ ಈಗ ಇಷ್ಟೊಂದು ಸಂಪಾದನೆ ಹೇಗೆ ಮಾಡ್ತಿದ್ದಾನೆ ಗೊತ್ತಾ?

ಮಡಿಕೇರಿ –ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮತ್ತೆ ಅಡಚಣೆ?