ಕ್ರೀಡೆ/ಸಿನಿಮಾ

ಐಪಿಎಲ್: ಆರ್‌ಸಿಬಿಯ ಕನಸು ಮತ್ತೊಮ್ಮೆ ಭಗ್ನ

ಶಾರ್ಜಾ: ಮಹತ್ವದ ಪಂದ್ಯದಲ್ಲಿ ಎಡವುದನ್ನು ಆರ್‌ಸಿಬಿ ಮೈಗೂಡಿಸಿಕೊಂಡಂತಿದೆ. ಹಳೆಯ ಸೋಲಿನ ಚಾಳಿಯನ್ನು ಮುಂದುವರಿಸಿದ ಆರ್‌ಸಿಬಿಯು ಸೋಮವಾರ ನಡೆದ ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಅನುಭವಿಸಿತು. ಕೆಕೆಆರ್ 4 ವಿಕೆಟ್ ಗೆಲುವು ಸಾಧಿಸಿ ಕ್ವಾಲಿಫೈಯರ್ 2ರಲ್ಲಿ ಆಡುವ ಅವಕಾಶ ಪಡೆದುಕೊಂಡಿತು. 139 ರನ್ ವಿಜಯದ ಗುರಿ ಬೆನ್ನಟ್ಟಿದ ಕೆಕೆಆರ್ 19.4 ಓವರ್‌ಗೆ 6 ವಿಕೆಟ್‌ಗೆ139 ರನ್‌ಗಳಿಸಿ ಜಯ ಶಾಲಿಯಾಯಿತು. ಕೆಕೆಆರ್ ಮುಂದಿನ ಪಂದ್ಯದಲ್ಲಿ ಮೊದಲ ಕ್ವಾಲಿಫೈಯರ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಎದುರಿಸಲಿದೆ.

Related posts

ನಾನು ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡ ನಟ ನಾಗಜೈತನ್ಯ..! ಸಮಂತಾ ಸಂಬಂಧದ ಬಗ್ಗೆ ಹೇಳಿದ್ರಾ ನಟ..? ವ್ಯಾಪಕ ಟೀಕೆಗೆ ಗುರಿಯಾದ ಹೇಳಿಕೆ

ಪುನೀತ್‌ ರಾಜ್‌ಕುಮಾರ್‌ ಪ್ರೇರಣೆ,ಅಪ್ಪು ಹುಟ್ಟುಹಬ್ಬದಂದು ಮಹತ್ವದ ನಿರ್ಧಾರ ಮಾಡಿದ ಬಿಗ್‌ ಬಾಸ್‌ ಸ್ಪರ್ಧಿ..! ಅಂಧ ಮಗುವನ್ನು ದತ್ತು ಪಡೆದ ವಿನಯ್ ಗೌಡ..!

ಇಸ್ರೇಲ್ ರಾಯಭಾರಿಯನ್ನು ಭೇಟಿಯಾದದ್ದೇಕೆ ನಟಿ ಕಂಗನಾ ರಣಾವತ್? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟಿ ಹೇಳಿದ್ದೇನು?