ದೇಶ-ಪ್ರಪಂಚ

ರಾಧಿಕಾ ಬಗ್ಗೆ ಕೊನೆಗೂ ಮೌನ ಮುರಿದು ಕುಮಾರಸ್ವಾಮಿ ಏನು ಹೇಳಿದ್ರು ಗೊತ್ತಾ..?!ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ..

ನ್ಯೂಸ್‌ ನಾಟೌಟ್‌ : ತುಂಬಾ ದಿನಗಳಿಂದ ರಾಧಿಕಾ ಕುಮಾರ ಸ್ವಾಮಿಯವರು ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ.ಸಿನಿಮಾ ವಿಚಾರವಾಗಿ ಕಾಣಿಸಿಕೊಂಡಿದ್ದಾರೆ ಬಿಟ್ರೆ ಬೇರೆಲ್ಲೂ ಕಾರ್ಯಕ್ರಮದಲ್ಲಿಯೂ ಅವರು ಕಾಣಿಸಿ ಕೊಂಡಿರಲಿಲ್ಲ.ಇದೀಗ ಸ್ಯಾಂಡಲ್‌ವುಡ್‌ ನಟಿ, ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಅವರು ಇದೀಗ ವಂಚಕ ಯುವರಾಜನ ಪ್ರಕರಣದಲ್ಲಿ ಸಿಸಿಬಿ ವಿಚಾರಣೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಧಿಕಾ ಕುಮಾರಸ್ವಾಮಿ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇನ್ನು ಈ ಬಗ್ಗೆ ಮಾಜಿ ಎಚ್‌ಡಿ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ.

ಇಂದು (ಭಾನುವಾರ ಫೆ.೧೦) ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮಕ್ಕೆ ಕುಮಾರಸ್ವಾಮಿ ಭೇಟಿ ಕೊಟ್ಟಿದ್ದರು. ಈ ವೇಳೆ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ವಿಚಾರವಾಗಿ ಮಾಧ್ಯಮದವರು ಎಚ್‌ಡಿಕೆಗೆ ಅಭಿಪ್ರಾಯ ಕೇಳಿದ್ದಾರೆ. ಇದಕ್ಕೆ ಕುಮಾರಸ್ವಾಮಿ,  ಯಾರಪ್ಪ ಅದು.. ಅವರು ಯಾರು ಅಂತ ಗೊತ್ತಿಲ್ಲ.. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ. ನನಗೆ ಸಂಬಂಧಪಡದ ವಿಚಾರ ಕೇಳಲೇಬೇಡಿ ಎನ್ನುತ್ತ ಅಲ್ಲಿಂದ ಮುಂದೆ ಹೆಜ್ಜೆ ಇಟ್ಟರು.

Related posts

‘ಗಗನಸಖಿ’ ಉದ್ಯೋಗಕ್ಕೆ ಗುಡ್‌ ಬಾಯ್‌!’ಹಂದಿ ಸಾಕಾಣಿಕೆ’ಗೆ ಹಾಯ್‌ ಹಾಯ್‌!!:ತಿಂಗಳಿಗೆ 20 ಲಕ್ಷ ದುಡಿಯುತ್ತಿರುವ ಈ ಯುವತಿ ಯಾರು?

ಜೊಮ್ಯಾಟೊ ಫುಡ್ ಡೆಲಿವರಿಗೆ ಸ್ಟೈಲಿಶ್ ಬೈಕ್‌ನೊಂದಿಗೆ ಚಂದದ ಯುವತಿ ಬರ್ತಿದ್ದಾಳೆ ನೋಡಿ..! ಇದರ ರಹಸ್ಯವೇನು ಗೊತ್ತಾ?

ವಾಕಿಂಗ್​ ಮಾಡುವಾಗ ಮಕ್ಕಳ ವೈದ್ಯನ​ ಕಿಡ್ನಾಪ್​..! ಕಾಂಗ್ರೆಸ್ ಮುಖಂಡ ಅರೆಸ್ಟ್..!