ಕರಾವಳಿಕ್ರೈಂದಕ್ಷಿಣ ಕನ್ನಡ

ಎಡಮಂಗಲ: ರೈಲು ಡಿಕ್ಕಿಯಾಗಿ ವ್ಯಕ್ತಿಯ ದೇಹ ಛಿದ್ರ..ಛಿದ್ರ..! 1 ಕಿ.ಮೀ. ತನಕ ಚೆಲ್ಲಿದ ಮಾಂಸದ ತುಣುಕು

ನ್ಯೂಸ್ ನಾಟೌಟ್: ರೈಲು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬನ ದೇಹ ಛಿದ್ರ..ಛಿದ್ರಗೊಂಡಿರುವ ದುರ್ಘಟನೆ ಎಡಮಂಗಲದ ರೈಲ್ವೇ ಟ್ರ್ಯಾಕ್ ಬಳಿ (ಮೇ೧೧) ಇಂದು ಸಂಜೆ ನಡೆದಿದೆ.
ಸುಮಾರು 1 ಕಿ.ಮೀ. ತನಕ ದೇಹದ ಪೀಸ್ ಗಳು ಹರಡಿಕೊಂಡಿವೆ ಎಂದು ತಿಳಿದು ಬಂದಿದೆ. ರೈಲು ಬಂದದ್ದು ಗೊತ್ತಾಗದೆ ಆತ ರೈಲಿನಡಿಗೆ ಬಿದ್ದಿದ್ದಾನೆ ಎನ್ನಲಾಗಿದೆ. ನಿವೃತ್ತ ರೈಲ್ವೆ ಉದ್ಯೋಗಿ ಎಂದು ಹೇಳಲಾಗುತ್ತಿದೆ. ಅಂಗಡಿಯಿಂದ ಮನೆಗೆ ಬರುವಾಗ ದುರಂತ ಸಂಭವಿಸಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಮಂತ್ರವಾದಿಯ ಸಲಹೆ! ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಕೊಂದ ನೆರೆಮನೆಯಾತ! ಇಲ್ಲಿದೆ ದುರಂತ ಕಥೆ!

ಪುತ್ತೂರು: ಅನ್ಯಕೋಮಿನ ವ್ಯಕ್ತಿಯಿಂದ ಯುವಕನ ಮೇಲೆ ಅತ್ಯಾಚಾರ, ಮುದುಕನ ವಿರುದ್ಧ ದೂರು

ಅಮ್ಮ, ಅಪ್ರಾಪ್ತ ಮಗಳು ಸ್ನಾನ ಮಾಡುವಾಗ ಮೊಬೈಲ್ ನಲ್ಲಿ ಶೂಟಿಂಗ್ ಮಾಡಿದ ಕಾಮುಕ..!, ರಂಶೀದ್ ಗೆ 15 ವರ್ಷ ಜೈಲು, 15 ಸಾವಿರ ರೂ. ದಂಡ ಜಡಿದ ನ್ಯಾಯಾಲಯ