ಸುಳ್ಯ

ಪೆರುವಾಜೆ : ಕಾಡು ಹಂದಿಗಿಟ್ಟ ಉರುಳಿಗೆ ಬಿದ್ದ ಚಿರತೆ..!

ಸುಳ್ಯ : ಪೆರುವಾಜೆ ಗ್ರಾಮದ ಕಾನಾವು ಎಂಬಲ್ಲಿ ಕಾಡು ಹಂದಿಗೆ ಇಟ್ಟ ಉರುಳಿಗೆ ಚಿರತೆಯೊಂದು ಸಿಕ್ಕಿ ಹಾಕಿಕೊಂಡ ಘಟನೆ ವರದಿಯಾಗಿದೆ.ಚಿರತೆ ಜೀವಂತವಾಗಿದ್ದು ಸ್ಥಳಕ್ಕೆ ಅರಣ್ಯ ಇಲಾಖೆಯವರು ಆಗಮಿಸಿ ಉರುಳಿಗೆ ಬಿದ್ದ ಚಿರತೆಯನ್ನು ಯಶಸ್ವಿ ಕಾರ್ಯಚರಣೆ ಮೂಲಕ ಅರವಳಿಕೆ ತಜ್ಞರ ತಂಡ ಬೋನ್ ಗೆ ಹಾಕಿದೆ.

Related posts

ಸುಳ್ಯ : ಅಮರ ಸಂಘಟನಾ ಸಮಿತಿಯಿಂದ ಪೈಲಾರು ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಕೊಡೆ ವಿತರಣೆ, ಗ್ರಾಮದ ನಿವೃತ್ತ ಸೈನಿಕರಿಗೆ ಸನ್ಮಾನ

ಕೆವಿಜಿ ಕ್ಯಾಂಪಸ್ ನಲ್ಲಿ ಅದ್ದೂರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಬೆಳಗ್ಗೆ ಪ್ರತಿಷ್ಠಾಪನೆ ಸಂಜೆ ವಿಸರ್ಜನೆ

ಸುಳ್ಯ: ಅಪಘಾತಕ್ಕೀಡಾಗಿ ನಿಂತಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ..! ಮೂರು ವರ್ಷಗಳ ನಂತರ ಆ ವಾಹನ ಗುಜುರಿ ಸೇರಿದ್ದೇಗೆ..?