Uncategorized

ಕಲ್ಲುಗುಂಡಿ: ಔಷಧಿ ತರಲೆಂದು ಹೊರಟ ಬಾಲಕ ನಾಪತ್ತೆ..! ಗುರುತು ಸಿಕ್ಕಿದ ತಕ್ಷಣ ಮಾಹಿತಿ ನೀಡಲು ಮನವಿ

ನ್ಯೂಸ್ ನಾಟೌಟ್: ಊರುಬೈಲಿನಿಂದ ಕಲ್ಲುಗುಂಡಿಗೆ ಹೋಗಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ಭಾನುವಾರ(ಅ.13) ರಂದು ನಡೆದಿದೆ.

ಕುಶಾಂತ್ ಎಂಬ 9ನೇ ತರಗತಿ ಓದುತ್ತಿರುವ ಬಾಲಕನಾಗಿದ್ದು, ಭಾರತಿ ಮತ್ತು ಹರೀಶ ದಂಪತಿಯ ಮಗ ಎನ್ನಲಾಗಿದೆ.

ಔಷಧಿ ತರಲೆಂದು ಮನೆಯಿಂದ ಹೊರಟ ಹುಡುಗ ಮತ್ತೆ ಮನೆಗೆ ಬಂದಿಲ್ಲ. ಯಾರಾದರೂ ಹುಡುಗನ ಗುರುತು ಹಿಡಿದರೆ ತಕ್ಷಣ ಈ ಸಂಖ್ಯೆಗೆ 9686380909, 9686380159 ಗೆ ಕರೆಮಾಡಿ ತಿಳಿಸಲು ಕೋರಲಾಗಿದೆ.

Click

https://newsnotout.com/2024/10/kiccha-sudeepa-bigboss-kananda-news-viral-news-kananda-news/
https://newsnotout.com/2024/10/darshan-bail-issue-to-verdict-kannada-news/

Related posts

ದೇಗುಲದ ಎದುರು ಮುಸ್ಲಿಂ ಯುವಕನ ಮದುವೆ..! ಲಿಂಗಾಯತ ಸಂಪ್ರದಾಯದ ಪ್ರಕಾರ ಶಾಸ್ತ್ರ..?

ಪತ್ನಿ ಗರ್ಭಿಣಿಯಾಗುತ್ತಲೇ ಕೈಕೊಟ್ಟು ಓಡಿದ ಪಿಡಿಓ

ಸುಳ್ಯ: ಕೃಷಿ ಮೇಳದಲ್ಲಿ ಮೇಳೈಸಿದ ಹಣ್ಣುಗಳು, ಗ್ರಾಹಕರ ಕಣ್ಮನ ಸೆಳೆದ ಹಲಸು, ರಂಬೂಟನ್, ಮಾವು