ಕರಾವಳಿಸುಳ್ಯ

ಸುಳ್ಯ:ಅಂತರ್ ಕಾಲೇಜು ಯುವನೋತ್ಸವ-2024 : ಕೆ.ವಿ.ಜಿ. ಕಾನೂನು ಕಾಲೇಜಿಗೆ ಬಹುಮಾನ

ನ್ಯೂಸ್‌ ನಾಟೌಟ್‌ : ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಇಲ್ಲಿ 05 ಮತ್ತು 05ರಂದು ನಡೆದ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ವಲಯ ಮಟ್ಟದ ಅಂತರ್ ಕಾಲೇಜು ಯುವಜನೋತ್ಸವ 2024ರಲ್ಲಿ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದಿರುತ್ತಾರೆ.

ಅಂತಿಮ ವರ್ಷದ ಕಾನೂನು ಪದವಿ ವಿದ್ಯಾರ್ಥಿನಿ ಅನನ್ಯ.ಕೆ ಶಾಸ್ತ್ರಿ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಅಂತಿಮ ವರ್ಷದ ಮಹಮ್ಮದ್ ರಾಫಿ ಸಿ.ಎ. ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚರ್ಚಾಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ಮಹಮ್ಮದ್ ರಾಫಿ. ಸಿ.ಎ ಹಾಗೂ ಮಹಮ್ಮದ್ ಉಸೈದ್ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಕಾಲೇಜಿನ ಆಡಳಿತಮಂಡಳಿ, ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.

Related posts

ಸುಳ್ಯದಲ್ಲಿ ಆಗಾಗ್ಗೆ ಕೈಕೊಡುತ್ತಿರುವ ವಿದ್ಯುತ್, ಜನ ಹೈರಾಣ

ನಮ್ಮ ಸುಳ್ಯದಲ್ಲೇ ಸೌಲಭ್ಯಗಳು ಇಷ್ಟು ಚೆನ್ನಾಗಿರುವಾಗ ಹೊರಗಿನ ಆಸ್ಪತ್ರೆ ಏಕೆ..? KVG ಆಸ್ಪತ್ರೆ ಬಗ್ಗೆ ಪತ್ರಕರ್ತೆ ದಯಾಮಣಿ ಹೇಮಂತ್ ಅನುಭವದ ಒಂದು ವಿಶ್ಲೇಷಣೆ

ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ, ಸೌಜನ್ಯ ಪ್ರಕರಣದ ಬಗ್ಗೆ ಇಬ್ಬರು ನಾಯಕರ ನಡುವೆ ಸುದೀರ್ಘ ಮಾತುಕತೆ