ಕರಾವಳಿ

ಉಚಿತ ಕಾದ ಜನರಿಗೆ ಸಿಹಿ ಸುದ್ದಿ ಜುಲೈ 1 ರಿಂದ ವಿದ್ಯುತ್ ಬಿಲ್ ಫ್ರೀ , ಆಗಸ್ಟ್‌ನಿಂದ ಕರೆಂಟ್ ಬಿಲ್ ಪಾವತಿಸಬೇಕಿಲ್ಲ: ಸಿಎಂ ಸಿದ್ದು ಭರ್ಜರಿ ಘೋಷಣೆ

ನ್ಯೂಸ್ ನಾಟೌಟ್ : ಕಾಂಗ್ರೆಸ್ ಗ್ಯಾರಂಟಿಗಳನ್ನು ಜಾರಿಗೆ ತರುವುದಕ್ಕೆ ಮುಂದಾಗಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ನೀಡುವುದರ ಕುರಿತು ಚರ್ಚೆ ನಡೆಸಲಾಯಿತು. ಜುಲೈ 1 ರಿಂದ ವಿದ್ಯುತ್ ಬಿಲ್ ಫ್ರೀ ಅನ್ನುವುದನ್ನು ಘೋಷಿಸಲಾಯಿತು.

ಅಂದರೆ ಆಗಸ್ಟ್‌ ನಿಂದ 200 ಯೂನಿಟ್ ವರೆಗೆ ಬಿಲ್ ಕಟ್ಟಬೇಕಿಲ್ಲ ಅನ್ನುವುದನ್ನು ಸ್ವತಃ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಕುರಿತು ಭಾರಿ ಚರ್ಚೆಯಾಗಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವಾರು ಗೊಂದಲಗಳು ಕೂಡ ಏರ್ಪಟ್ಟಿದ್ದವು. ಇದೀಗ ಸಿಎಂ ಸಿದ್ದರಾಮಯ್ಯ ಗ್ಯಾರಂಟಿಯ ಮೊದಲ ಭರವಸೆಯನ್ನು ಈಡೇರಿಸಿದಂತಾಗಿದೆ.

Related posts

ಮಳೆಗಾಲದ ಪ್ರಾಕೃತಿಕ ವಿಕೋಪ ಎದುರಿಸಲು ಕೊಡಗಿಗೆ ಬಂದ ಎನ್‍.ಡಿ.ಆರ್.ಎಫ್, ತಲಾ 15 ಸಿಬ್ಬಂದಿಗಳನ್ನೊಳಗೊಂಡ 4 ತಂಡಗಳ ರಚನೆ

ಸುಳ್ಯ ಪೊಲೀಸ್ ಠಾಣೆಗೆ ಹೊಸ SI , ಈರಯ್ಯ ದೂಂತೂರು ಅಧಿಕಾರ ಸ್ವೀಕಾರ, ಗೂಂಡಾಗಿರಿ, ಪುಂಡಾಟ ನಡೆಸುವ ವ್ಯಕ್ತಿಗಳಿಗೆ ಈರಯ್ಯ ಸಿಂಹಸ್ವಪ್ನ..!

ಕುಡಿದ ಮತ್ತಿನಲ್ಲಿ ಹೆಂಡತಿಯ ತಲೆಗೆ ಹೊಡೆದು ಮನೆಯಿಂದ ಹೊರಗೆ ತಳ್ಳಿದ್ದ ಪತಿ..!, ಬೆಳಗ್ಗೆ ನಿದ್ದೆಯಿಂದ ಎದ್ದು ನೋಡುವಾಗ ಅಂಗಳದಲ್ಲೇ ಬಿದ್ದಿತ್ತು ಶವ