ಕ್ರೈಂ

ಉಪ್ಪಿನಂಗಡಿ: ಲಾಡ್ಜ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಯುವಕ

ಉಪ್ಪಿನಂಗಡಿ: ಇಲ್ಲಿನ ಲಾಡ್ಜ್ ವೊಂದರ ಕೊಠಡಿಯೊಂದರಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತರನ್ನು ವಿಟ್ಲದ ಮಾಡ್ನೂರು ನಿವಾಸಿ ಮಹಮ್ಮದ್ ಶರೀಫ್ (37 ) ಎಂದು ಗುರುತಿಸಲಾಗಿದೆ. ಮಂಗಳವಾರ ಬೆಳಗ್ಗೆ ಬಂದು ಕೊಠಡಿಯನ್ನು ಬಾಡಿಗೆ ಪಡೆದಿದ್ದರು. ಇಂದು ಮಧ್ಯಾಹ್ನವಾದರೂ ಕೊಠಡಿ ಖಾಲಿ ಮಾಡದಿರುವುದರಿಂದ ಅನುಮಾನಗೊಂಡು ಸಿಬ್ಬಂದಿ ಪರಿಶೀಲಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

Related posts

ಮತ್ತೊಬ್ಬ ಭಾರತದ ಲಿಸ್ಟ್ ನಲ್ಲಿದ್ದ ಉಗ್ರ ಅಪರಿಚಿತರ ಗುಂಡಿಗೆ ಬಲಿ..! ಪಾಕಿಸ್ತಾನದ ನೆಲದಲ್ಲಿ ನಿಗೂಢ ಹತ್ಯೆ..!

ಶಿರಾಡಿ ಘಾಟ್‌ ನಲ್ಲಿ ಅನಿಲ ಟ್ಯಾಂಕರ್‌ ಪಲ್ಟಿ..! ಬೆಂಗಳೂರು-ಹಾಸನ-ಮಂಗಳೂರು ರಸ್ತೆ ಮಧ್ಯರಾತ್ರಿ ವರೆಗೆ ಬಂದ್..!

ನಡುರಸ್ತೆಯಲ್ಲೇ ದುನಿಯಾ ವಿಜಯ್ ಯನ್ನು ಬಂಧಿಸಿದ್ರಾ ಪೊಲೀಸ್..? ನಟನನ್ನು ಕಂಡು ಗಾಬರಿಯಾದದ್ದೇಕೆ ಜನ?