ಕ್ರೈಂ

ಸಂಪಾಜೆ: ಬೈಕ್ ಗೆ ಕಾರು ಗುದ್ದಿ ಪರಾರಿ, ಸುಳ್ಯದಲ್ಲಿ ಸಿಕ್ಕಿಬಿದ್ದ ಕಾರು

ಕಲ್ಲುಗುಂಡಿ: ಇಲ್ಲಿನ ಸುಳ್ಯಕೋಡಿ ಸಮೀಪ ಕಾರೊಂದು ಬೈಕ್ ಗೆ ಗುದ್ದಿ ಪರಾರಿಯಾಗಿರುವ ಘಟನೆ ನಡೆದಿದೆ. ಸಂಜೆ ಐದು ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಬೈಕ್ ಚಲಾಯಿಸುತ್ತಿದ್ದ ಗುತ್ತಿಗೆ ಗೋಪಾಲ ಎಂಬುವವರು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅವರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಪರಾರಿಯಾದ ಕಾರನ್ನು ಸುಳ್ಯದಲ್ಲಿ ಹಿಡಿಯಲಾಗಿದೆ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಕುಡಿದ ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯನ ರಂಪಾಟ..! ಆಸ್ಪತ್ರೆಯ ಕಿಟಕಿ ಗಾಜು, ಟೇಬಲ್, ಕುರ್ಚಿಗಳೆಲ್ಲ ಪುಡಿಪುಡಿ..!

ಜೈಲಿನಲ್ಲಿ ದರ್ಶನ್ ನನ್ನು ಭೇಟಿಯಾಗಿ, ತಬ್ಬಿಕೊಂಡಿದ್ದೆ ಎಂದಿದ್ದ 21 ವರ್ಷಗಳಿಂದ ಜೈಲಿನಲ್ಲಿದ್ದ ಸಿದ್ಧಾರೂಢ..! ಜೈಲಾಧಿಕಾರಿಗಳಿಗೆ ನೋಟಿಸ್..! ಸಿದ್ಧಾರೂಢನಿಗೆ ಮತ್ತೆ ಕಂಟಕ..!

ಸುಳ್ಯ: ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ, ಜ್ಯೋತಿ ಸರ್ಕಲ್ ಬಳಿ ಹರಿದ ನೆತ್ತರು