Uncategorized

ನಾಳೆಯೂ (ಜು.27) ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ರಜೆ

ನ್ಯೂಸ್ ನಾಟೌಟ್‌: ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆಗಳಿಗೆ ಜು.27ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

Related posts

ಅಯೋಧ್ಯೆ ರಾಮಲಲ್ಲಾ ಪ್ರತಿಷ್ಠಾಪನೆಗೆ ಕೋಲಾರ ಅರ್ಚಕನಿಗೆ ಆಹ್ವಾನ ನೀಡಿದ್ದೇಕೆ? ಕ್ಯಾಲಿಫೋರ್ನಿಯಾದ ದೇಗುಲದಲ್ಲಿ ಸೇವೆ ಸಲ್ಲಿಸುತ್ತಿದ್ದ ಈ ಅರ್ಚಕ ಯಾರು?

The Kerala Story:ಭಾರಿ ಸಂಚಲನ ಮೂಡಿಸಿದ್ದ ‘ದಿ ಕೇರಳ ಸ್ಟೋರಿ’ ಮೂವಿ ಓಟಿಟಿಯಲ್ಲಿ..!ಯಾವಾಗಿನಿಂದ? ಇಲ್ಲಿದೆ ಡಿಟೇಲ್ಸ್‌ ..

ಮತದಾನ ಮಾಡಲು ಮೈಸೂರಿನಿಂದ ಹೊರಟ ತೆಲುಗಿನ ಖ್ಯಾತ ನಟ ರಾಮ್ ಚರಣ್..!ಅಷ್ಟಕ್ಕೂ ಅವರು ಮೈಸೂರಿಗೆ ಬಂದಿದ್ಯಾಕೆ?