ಕರಾವಳಿ

ನ್ಯೂಸ್ ನಾಟೌಟ್ ಬಗ್ಗೆ ಕಿಡಿಗೇಡಿಯಿಂದ ಅಪಪ್ರಚಾರ, ಕಾನೂನು ಕ್ರಮಕ್ಕೆ ಮುಂದಾದ ಸಂಸ್ಥೆ

ಬೆಂಗಳೂರು: ನ್ಯೂಸ್ ನಾಟೌಟ್ ಚಾನಲ್ ಹಾಗೂ ವೆಬ್ ಸೈಟ್ ವೃತ್ತಿಪರ ಪತ್ರಕರ್ತರು ಸೇರಿ ಪ್ರಾಮಾಣಿಕತೆಯ ಸೌದದ ಮೇಲೆ ಕಟ್ಟಿದ ಸಂಸ್ಥೆ. ಕೆಲವು ಕಿಡಿಗೇಡಿಗಳು ಸಂಸ್ಥೆಯ ಹೆಸರನ್ನು ಹಾಳು ಮಾಡುವುದಕ್ಕಾಗಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಸುಳ್ಳು ಸುದ್ದಿ ಹರಡಲು ಆರಂಭಿಸಿಕೊಂಡಿದ್ದಾರೆ. ಧರ್ಮ, ಜಾತಿಯ ಆಧಾರದಲ್ಲಿ ಕಿಡಿಗೇಡಿಗಳು ಇಂತಹ ವರ್ತನೆಯನ್ನು ತೋರಿರುವುದು ವಿಪರ್ಯಾಸವೇ ಸರಿ. ಅಂತಹ ಕಿಡಿಗೇಡಿಗಳ ವಿರುದ್ಧ ನ್ಯೂಸ್ ನಾಟೌಟ್ ತಂಡ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಲಿದೆ ಅನ್ನುವುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

ಸಂಪಾದಕ

Related posts

ಪುತ್ತೂರು: ಹುಡುಗಿಯೊಂದಿಗೆ ಸಂಬಂಧ ಇದೆಯೆಂದು ಹಲ್ಲೆ, ನೊಂದ ಯುವಕನಿಂದ ಲೈವ್ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನ, ವಿಷ ಕುಡಿದ ಯುವಕನ ಸ್ಥಿತಿ ಗಂಭೀರ..!

ವಿಡಿಯೋ ವರದಿ ಪ್ರಕಟಿಸಿದ ಮೂರೇ ಮೂರು ನಿಮಿಷದಲ್ಲಿ ಮೆಸ್ಕಾಂ ರಿಪ್ಲೇ..! ನ್ಯೂಸ್ ನಾಟೌಟ್ ಫೇಸ್ ಬುಕ್ ಪೇಜ್ ಗೆ ಬಂದು ಅಗತ್ಯ ಮಾಹಿತಿ ಕೇಳಿದ ಮೆಸ್ಕಾಂ ಮಂಗಳೂರು ಕಚೇರಿ

ಪೇಟೆಗೆ ಹೋಗುತ್ತೆನೆಂದು ಹೋದ ವ್ಯಕ್ತಿ ನಾಪತ್ತೆ