ಕರಾವಳಿ

ಮಂಗಳೂರು : ಜೂನ್ 1 ರಿಂದ ಕರಾವಳಿಯಲ್ಲಿ ಮೀನುಗಾರಿಕೆ ನಿಷೇಧ! ಆದೇಶ ಉಲ್ಲಂಘಿಸಿದರೆ ಭಾರಿ ಪ್ರಮಾಣದ ದಂಡ..!

ನ್ಯೂಸ್ ನಾಟೌಟ್ : ಕರ್ನಾಟಕ ಕರಾವಳಿ ಮೀನುಗಾರಿಕಾ ನಿಯಂತ್ರಣ ಪ್ರಕಾರ ಯಾವುದೇ ಬಲೆಗಳನ್ನು ಉಪಯೋಗಿಸುವ ಎಲ್ಲಾ ಯಾಂತ್ರಿಕ ದೋಣಿಗಳು ಸಮುದ್ರಕ್ಕೆ ಇಳಿಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗಿದೆ.

ಮಳೆ ತೀವ್ರತೆಯ ಮನ್ಸೂಚನೆಯಾಗಿ ಜೂ . 1 ರಂದು ಜುಲೈ 30 ರ ತನಕ ಕರಾವಳಿಯಲ್ಲಿ ಮೀನುಗಾರಿಕಾ ನಿಷೇಧ ಹೊರಡಿಸಿದೆ. ಜೂನ್ ತಿಂಗಳಿನಲ್ಲಿ ಮುಂಗಾರು ರಾಜ್ಯಕ್ಕೆ ಪ್ರವೇಶವಾಗಲಿದ್ದು ಈ ನಿಟ್ಟಿನಲ್ಲಿ ಕಡಲು ಹೆಚ್ಚು ಪ್ರಕ್ಷುಬ್ದವಾಗಿರುವುದು ಮತ್ತು ಮೀನುಗಳು ಸಂತಾನೋತ್ಪತ್ತಿ ಮಾಡುವ ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಬೋಟ್‌ ಹಾಗೂ ದೋಣಿಗಳ ಬಳಸಿ ಮೀನುಗಾರಿಕೆ ನಿಷೇಧ ಮಾಡಿದ್ದಾರೆ .

ಆದೇಶ ಉಲ್ಲಂಘನೆ ಮಾಡಿ ಮೀನುಗಾರಿಕೆ ಮಾಡಿದರೆ ಕರ್ನಾಟಕ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ 1986 ಪ್ರಕಾರ ದಂಡ ಹಾಗೂ ಸೂಕ್ತ ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

Related posts

ಭಾರತ ಜೂನಿಯರ್ ಏಷ್ಯಾಕಪ್ ಹಾಕಿ ತಂಡದಲ್ಲಿ ಕೊಡಗಿನ ಆಟಗಾರನಿಗೆ ಸ್ಥಾನ

ಅಜ್ಜಾವರ: ರಸ್ತೆಯಲ್ಲೆಲ್ಲ ಪುಟ್ಟ ಹೆಜ್ಜೆಯಿಟ್ಟುಕೊಂಡು ಓಡಾಡುತ್ತಿರುವ ಮರಿ ಆನೆ, ತಾಯಿ ಇಲ್ಲದ ತಬ್ಬಲಿಗೆ ಈಗ ಮನುಷ್ಯನೇ ಅಪ್ಪ-ಅಮ್ಮ..!

ಕಂದಮ್ಮನಿಗೆ ಜನ್ಮ ನೀಡಿ ಪ್ರಾಣ ಬಿಟ್ಟ ತಾಯಿ