ಕೊಡಗುಕ್ರೈಂ

ಮಡಿಕೇರಿ: ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನಿಗಾಗಿ ನಡೆದಿತ್ತು ಹುಡುಕಾಟ

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಂಟಿಕೊಪ್ಪದಲ್ಲಿ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಬಾಳಕಾಡು ತೋಟದ ನಿವಾಸಿ ಕಪಾಲಿ ಮುರುಗೇಶ್ ಅವರ ಪುತ್ರ ವಿಜಯ್ (23 ) ನೇಣಿಗೆ ಶರಣಾದ ಯುವಕ.

Related posts

ಕೊಡಗು ಸಂಪಾಜೆ: ಸಂಭ್ರಮದ ಗೌರಿ ಗಣೇಶೋತ್ಸವಕ್ಕೆ ಕ್ಷಣಗಣನೆ, ಶ್ರೀ ಪಂಚಲಿಂಗೇಶ್ವರನ ಆವರಣದಲ್ಲಿ 30ನೇ ವರ್ಷದ ಗೌರಿ -ಗಣೇಶೋತ್ಸವಕ್ಕೆ ಸರ್ವ ಸಿದ್ಧತೆ

ಕಸದ ಲಾರಿ ಡಿಕ್ಕಿಯಾಗಿ ಸ್ಥಳದಲ್ಲೇ 2 ಮಹಿಳೆಯರು ಸಾವು..! ಲಾರಿ ಚಾಲಕ ಪೊಲೀಸರ ವಶಕ್ಕೆ

4 ಲಕ್ಷಕ್ಕೆ ಮಗು ಮಾರಾಟ ಮಾಡಿದ 6 ಮಂದಿ ಅರೆಸ್ಟ್..! ನಕಲಿ ಜನನ ಪ್ರಮಾಣಪತ್ರ ಸೇರಿ ಹಲವು ದಾಖಲೆಗಳು ವಶಕ್ಕೆ..!