ಅಕ್ಕಿ , ಗೋಧಿ ಸೇವಿಸುವವರು ಬೇಗನೇ ಶಿವನ ಪಾದ ಸೇರುತ್ತಾರಂತೆ!! ಈ ಬಗ್ಗೆ ಯೋಗ ಗುರು ಬಾಬಾ ರಾಮ್‌ದೇವ್ ಹೇಳಿದ್ದೇನು?!

1

 

ನ್ಯೂಸ್‌ ನಾಟೌಟ್‌: ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುವ ಕೊಲೆಸ್ಟ್ರಾಲ್, ಬಿಪಿ, ಮಧುಮೇಹಗಳಿಗೆ ನಾವು ಸೇವಿಸುವ ಆಹಾರಗಳೇ ಪ್ರಮುಖ ಕಾರಣ. ಹೀಗಾಗಿ ಯೋಗ ಗುರು ಬಾಬಾ ರಾಮ್‌ ಅವರು ಗೋಧಿ ಹಾಗೂ ಅಕ್ಕಿಯನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ.

ಯೋಗ ಗುರು ಸ್ವಾಮಿ ರಾಮದೇವ್ ಕೂಡ ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. 59 ನೇ ವಯಸ್ಸಿನಲ್ಲಿಯೂ ಅವರು ಸಂಪೂರ್ಣವಾಗಿ ಫಿಟ್ ಆಗುವುದಕ್ಕೆ ಅವರು ಆಹಾರ ಕ್ರಮಗಳೇ ಪ್ರಾಮುಖ್ಯವಹಿಸಿವೆ.ಬಾಬಾ ರಾಮ್‌ ದೇವ್ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ‘ಗೋಧಿ ಮತ್ತು ಅಕ್ಕಿ ತಿನ್ನುವವನು ಬೇಗನೆ ಪ್ರಾಣ ಬಿಡುತ್ತಾನೆ’ ಎಂದಿದ್ದಾರೆ. ಶಿವಂ ಮಲಿಕ್ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ಇದಕ್ಕೆ ಕಾರಣಗಳನ್ನು ವಿವರಿಸಿದ್ದಾರೆ.

ಯಾಕೆ ಅಪಾಯ?

ಗೋಧಿ ಮತ್ತು ಅಕ್ಕಿ ಎರಡೂ ಧಾನ್ಯಗಳ ವಿಧಗಳಾಗಿವೆ. ಇವುಗಳನ್ನು ಭಾರತದಲ್ಲಿ ಅತಿ ಹೆಚ್ಚು ಸೇವಿಸಲಾಗುತ್ತದೆ. ಆದರೆ ಇವುಗಳನ್ನು ತಿನ್ನುವುದರಿಂದ ಬೊಜ್ಜು, ಬಿಪಿ ಮತ್ತು ಸಕ್ಕರೆ ಸಮಸ್ಯೆಗಳು ಉಂಟಾಗುತ್ತವೆ ಮತ್ತು ನಂತರ ನಾವು ವಿಷಾದಿಸುತ್ತೇವೆ ಎಂದು ಯೋಗ ಗುರುಗಳು ಹೇಳುತ್ತಾರೆ.

Related Articles

ಜೀವನಶೈಲಿ

ನೀವು ಪ್ರತಿ ದಿನ ಚಪ್ಪಲಿ ಹಾಕಿಕೊಂಡೇ ನಡಿತೀರಾ? ಬರಿಗಾಲಲ್ಲಿ ಮಣ್ಣಲ್ಲಿ ವಾಕಿಂಗ್ ಮಾಡಿ ಆರೋಗ್ಯದ ಮ್ಯಾಜಿಕ್ ನೋಡಿ!

  ನ್ಯೂಸ್‌ ನಾಟೌಟ್‌: ನಡಿಗೆ ಆರೋಗ್ಯಕ್ಕೆ ಎಷ್ಟು ಒಳ್ಳೇದು ಅಂತ ನಿಮ್ಗೆ ಗೊತ್ತಿದೆ.ಆದರೆ ಮಣ್ಣಲ್ಲಿ ಬರಿಗಾಲಲ್ಲಿ...

ಕರಾವಳಿಜೀವನಶೈಲಿ

ನೀವು ಚಿಕನ್, ಮಟನ್​ ‘ಲಿವರ್’​ ಪ್ರಿಯರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರ್ಲಿ..

ನ್ಯೂಸ್‌ ನಾಟೌಟ್‌ :ಕೆಲವರಿಗೆ ಕೋಳಿ ಮತ್ತು ಮಟನ್ ಅಂದ್ರೆ ತುಂಬಾ ಇಷ್ಟ. ಅದರಲ್ಲೂ ಅವುಗಳ ಲಿವರ್...

ಜೀವನಶೈಲಿದೇಶ-ಪ್ರಪಂಚ

ಮಗುವನ್ನು ಕಂಕುಳಲ್ಲಿ ಎತ್ತಿಕೊಂಡು ಫೋನಲ್ಲಿ ಮಾತಾಡಿಕೊಂಡು ಬರುವ ವೇಳೆ ಚರಂಡಿಗೆ ಬಿದ್ದ ಮಹಿಳೆ! ಮುಂದೇನಾಯ್ತು?

ನ್ಯೂಸ್‌ ನಾಟೌಟ್‌ : ಮಕ್ಕಳ ವಿಷಯದಲ್ಲಿ ನಾವು ತುಂಬಾ ಕೇರ್ ಫುಲ್ ಆಗಿರಬೇಕಾಗುತ್ತದೆ.ವಾಹನದಲ್ಲಿ ಪ್ರಯಾಣಿಸುವಾಗ ಮಾತ್ರವಲ್ಲದೆ...

@2025 – News Not Out. All Rights Reserved. Designed and Developed by

Whirl Designs Logo