ಕರಾವಳಿ

ಕೊಕ್ಕಡದ ಬಿಜೆಪಿ ಶಕ್ತಿ ಕೇಂದ್ರದ 4 ಬೂತುಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

ಕೊಕ್ಕಡ: ಜನ ಸಂಘ ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ 105 ನೇ ಜನ್ಮ ದಿನವನ್ನು ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರದ 4 ಬೂತುಗಳಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭ 4 ಬೂತುಗಳಲ್ಲೂ ಹಿರಿಯ ಬಿಜೆಪಿ ಕಾರ್ಯಕರ್ತರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.  

Related posts

ಸಂಪಾಜೆ: ಜಮಾಬಂಧಿ ಕಾರ್ಯಕ್ರಮ ಸಂಪನ್ನ, ಆದಾಯ ಕ್ರೂಢೀಕರಿಸುವ ಸವಾಲಿನ ಬಗ್ಗೆ ಚರ್ಚೆ, ಸರ್ಕಾರಿ ಶಾಲೆಗೆ ಭೇಟಿ, ಪರಿಶೀಲನೆ

ವಿದ್ಯಾರ್ಥಿನಿ ಬಗ್ಗೆ ಶಿಕ್ಷಕನಿಂದ ಮಾನಹಾನಿಕಾರಕ ಮೆಸೇಜ್ ರವಾನೆ; ಮನನೊಂದು ಆತ್ಮಹತ್ಯೆಗೆ ಶರಣಾದ ಬಾಲಕಿ

ಆಸೆಗೆ ಬಿದ್ದ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯೆಗೆ ಪಂಗನಾಮ ಹಾಕಿದ ಖತರ್ನಾಕ್ ಕಳ್ಳ..!