ಕರಾವಳಿ

ಕಲ್ಲುಗುಂಡಿ: ಕೊರಗಜ್ಜನ ಸನ್ನಿಧಿಗೆ ಬಂದ ಮಹಿಳೆಯ ಪರ್ಸ್ ಬಸ್ ನಲ್ಲಿ ಮಿಸ್ಸಿಂಗ್..! ಸಿಕ್ಕಿದವರು ಹಿಂತಿರುಗಿಸಬೇಕಾಗಿ ಮನವಿ

ನ್ಯೂಸ್ ನಾಟೌಟ್ : ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ ನಲ್ಲಿ ಬಂದ ಮಹಿಳೆಯೊಬ್ಬರ ಪರ್ಸ್ ಕಳೆದು ಹೋಗಿದೆ. ಆ ಮಹಿಳೆ ಕಡೆಪಾಲದಲ್ಲಿರುವ ಕೊರಗಜ್ಜನ ಸನ್ನಿಧಿಗೆ ಬಂದವರು ಕಲ್ಲುಗುಂಡಿಯಲ್ಲಿ ಇಳಿದಿದ್ದಾರೆ. ಹಾಗೆ ಇಳಿದವರು ರಿಕ್ಷಾವೊಂದನ್ನು ಹತ್ತಿ ದೈವಸ್ಥಾನಕ್ಕೆ ತೆರಳಿದ್ದಾರೆ.

ಈ ವೇಳೆ ಅವರಿಗೆ ಪರ್ಸ್ ಕಳೆದು ಹೋಗಿರುವುದು ತಿಳಿದು ಬಂದಿದೆ. ತಕ್ಷಣ ಅವರು ರಿಕ್ಷಾದವರಲ್ಲಿ ವಿಚಾರಿಸಿದಾಗ ಅದರಲ್ಲಿ ಸಿಕ್ಕಿಲ್ಲ. ಬಸ್ ನಲ್ಲಿಯೇ ಬಿದ್ದು ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಪರ್ಸ್ ನಲ್ಲಿ ಸ್ವಲ್ಪ ಹಣ, ಆಧಾರ್ ಕಾರ್ಡ್ , ಮನೆಯ ಕೀ ಇತ್ತೆಂದು ತಿಳಿಸಲಾಗಿದೆ. ಯಾರಿಗಾದರೂ ಸಿಕ್ಕಿದ್ದರೆ ಅವರು 9380256431 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Related posts

ಸುಳ್ಯ: ಅಕ್ರಮವಾಗಿ ಜಮೀನಿಗೆ ನುಗ್ಗಿ ಗಂಡ-ಹೆಂಡತಿಗೆ ಜೀವ ಬೆದರಿಕೆ, 120 ಮೀ. ವಿದ್ಯುತ್ ಕೇಬಲ್ ಹೊತ್ತೊಯ್ದ ದೂರು

ಬೆನ್ನ ಹಿಂದೆ ಮಾತನಾಡುವವರಿಗೆ ಕ್ಯಾರೇ ಮಾಡದ ನಿರೂಪಕಿ ಅನುಶ್ರೀ..!,ಜನರ ಪ್ರೀತಿ ಮುಂದೆ ಈ ಕಾಮೆಂಟ್‌ ಎಲ್ಲ ಯಾವ ಲೆಕ್ಕ..!ಅಷ್ಟಕ್ಕೂ ಆ ಕಾಮೆಂಟ್‌ ಯಾವುದು ಗೊತ್ತಾ?

ಅಮೆರಿಕದಲ್ಲಿ ಭವ್ಯವಾಗಿ ತಲೆ ಎತ್ತಿದೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಶಾಖಾ ಮಠ, ನ್ಯೂಜೆರ್ಸಿಯಲ್ಲಿರುವ ಮಠ ಹೇಗಿದೆ ನೋಡಿ?