ಕ್ರೈಂ

ರಕ್ಷಿತಾರಣ್ಯದಲ್ಲಿ ಮಾನವನ ನಿಗೂಢ ಅಸ್ತಿಪಂಜರ ಪತ್ತೆ, ಗುರುತು ಪತ್ತೆಗೆ ಸಹಕರಿಸುವಂತೆ ಪೊಲೀಸರ ಮನವಿ

ನ್ಯೂಸ್ ನಾಟೌಟ್: ರಕ್ಷಿತಾರಣ್ಯವೊಂದರಲ್ಲಿ ಕೊಳೆತು ಹೋದ ಮಾನವನ ಅಸ್ತಿ ಪಂಜರ ಪತ್ತೆಯಾಗಿದೆ.

ಗುರುತು ಪತ್ತೆ ಹಚ್ಚುವುದಕ್ಕಾಗಿ ಸಹಕರಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರುವುದು ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಬಾರು ಗ್ರಾಮದ ಬೊಟ್ಟಡ್ಕ ಬಳಿಯ ಕೊಂಬಾರು ರಕ್ಷಿಯಾರಣ್ಯದ ಉಡೆಂಜಿಪಲ್ಲ ತೋಡು ಪ್ರದೇಶದಲ್ಲಿ. ತಲೆ ಬುರುಡೆ, ಎದೆ ಮೂಳೆಗಳು , ಕಾಲಿನ ಮೂಳೆಗಳು ಮಾತ್ರ ಕಂಡು ಬಂದಿದೆ. ಮೃತ ದೇಹ ಪುರುಷನದ್ದೋ ಮಹಿಳೆಯದ್ದೋ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಸುಮಾರು ನಾಲ್ಕರಿಂದ ಆರು ತಿಂಗಳ ಹಿಂದೆ ಮೃತಪಟ್ಟಿರಬಹುದೆಂದು ಅಂದಾಜಿಸಲಾಗಿದೆ.

Related posts

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ 21ನೇ ಆರೋಪಿ ಅರೆಸ್ಟ್..! ಪ್ರಮುಖ ಕೊಲೆ ಆರೋಪಿಯನ್ನು ಚೆನ್ನೈಗೆ ಕಳುಹಿಸಿ ಪರಾರಿಯಾಗಲು ನೆರವು ನೀಡಿದ್ದವನ ಬಂಧನ..!

ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ..! ಆತ ತಾನು ಪೊಲೀಸ್ ಎಂದು ಹೇಳಿಕೊಂಡದ್ದೇಕೆ..?

ಅಚ್ಚರಿ ಮೂಡಿಸಿದ ಇಬ್ಬರು ಸೆಕ್ಯುರಿಟಿ ಗಾರ್ಡ್ ಗಳ ಹತ್ಯೆ ! ಏಕಕಾಲಕ್ಕೆ ನಡೆದ ಪ್ರತ್ಯೇಕ ಕೊಲೆಗಳ ರಹಸ್ಯವೇನು?