Uncategorized

ಹರೀಶ್‌ ಪೂಂಜ ಅಭಿಮಾನಿಗಳು ನಡೆಸಿದ ಕಬಡ್ಡಿ ಪಂದ್ಯಾಟದಲ್ಲಿ ಮಾರಾಮಾರಿ, ವಿಡಿಯೋ ವೈರಲ್ !!!

ಬೆಳ್ತಂಗಡಿ : ಅಂಪೈರ್ ತೀರ್ಪಿನ ವಿರುದ್ದ ರೊಚ್ಚಿಗೆದ್ದ ಆಟಗಾರರು ಮೈದಾನದಲ್ಲಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಫೆ. 19 ರಂದು ನಡೆದಿದೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಏನಿದು ಘಟನೆ?

ಶಾಸಕ ಹರೀಶ್ ಪೂಂಜ ಅಭಿಮಾನಿ ಬಳಗ ಮುಂಡಾಜೆ ಹಾಗೂ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ (ರಿ) ಬೆಳ್ತಂಗಡಿ ಇವರ ಆಶ್ರಯದಲ್ಲಿ ನಡೆದ ತಾಲೂಕು ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಆಂಪೈರ್ ಕೊಟ್ಟ ತೀರ್ಪಿನ ವಿರುದ್ದ ಆಟಗಾರರು ರೊಚ್ಚಿಗೆದ್ದು ಹೊಡೆದಾಟ ನಡೆಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಫೆ.19ರಂದು ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗುತ್ತಿದ್ದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎನ್ನಲಾಗಿದೆ.

Related posts

ಮಕರ ಸಂಕ್ರಾತಿಯ ಪರಮಾನಂದ: ಗವಿಗಂಗಾಧರೇಶ್ವರನಿಗೆ ಸೂರ್ಯದೇವರ ಅಪ್ಪುಗೆ..!

ತುಳುನಾಡಿನ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾಕ್ಕೆ ‘ರಾಷ್ಟ್ರಪ್ರಶಸ್ತಿ’ಯ ಗರಿ,ಸುಳ್ಯ ಮೂಲದ ಕಿರಣ್ ರಾಜ್ ನಿರ್ದೇಶನದ ಈ ‘ಎಮೋಷನಲ್ ಸಿನಿಮಾ’ ಗೆದ್ದಿದ್ದೇಗೆ?

ತಾಯಿ ಶಾರದೆಗೆ ಶಿರಭಾಗಿ ನಮಿಸಿದ ಉದ್ಯೋಗದಾತ ವಿದ್ಯಾಮಾತಾ ಅಕಾಡೆಮಿ, ಹೇಗಿತ್ತು 7ನೇ ವರ್ಷದ ಶಾರದೋತ್ಸವ..?