ದೇಶ-ಪ್ರಪಂಚ

ದೀಪಾವಳಿ ಸಂಭ್ರಮದಲ್ಲಿರುವ ದಿಲ್ಲಿಯ ಜನತೆಗೆ ಶಾಕ್‌..! ಏನದು ಗೊತ್ತಾ?

ನವದೆಹಲಿ: ದೀಪಾವಳಿ ಹಬ್ಬವನ್ನು ಬರ ಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿರುವ ದಿಲ್ಲಿ ಜನತೆಗೆ ಶಾಕ್ ಕಾದಿದೆ. ದಿಲ್ಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು ವಾತಾವರಣ ಪೂರ್ಣವಾಗಿ ಹದಗೆಟ್ಟಿದೆ.

ಬುಧವಾರ ಬೆಳಗ್ಗೆ ದಿಲ್ಲಿಯಲ್ಲಿ ಸರಕಾರ ಪಟಾಕಿ ಸಿಡಿಸಬಾರದು ಅನ್ನುವ ನಿಯಮವನ್ನು ತಂದಿದೆ. ಈ ನಡುವೆಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿರುವುದು ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಕೆಲವು ತಿಂಗಳಿನಿಂದ ದಿಲ್ಲಿಯಲ್ಲಿ ಆಗಾಗ್ಗೆ ದಟ್ಟ ಹೊಗೆ ಕಾಣಿಸಿಕೊಳ್ಳುತ್ತಿದೆ. ಪರಿಸರ ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿರುವುದೇ ಇದೆಲ್ಲದಕ್ಕೆ ಕಾರಣವಾಗಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿತ್ತು.

Related posts

ಗುಜರಾತ್ : ಪ್ರಶ್ನೆ ಪತ್ರಿಕೆ ಸೋರಿಕೆ, ಪಂಚಾಯತ್ ಸೇವಾ ಆಯ್ಕೆ ಮಂಡಳಿಯ ಗುಮಾಸ್ತ ನೇಮಕಾತಿ ಪರೀಕ್ಷೆ ರದ್ದು

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕೈಕೊಟ್ಟು, ಪಾಕ್ ನಟಿ ಜತೆ ವಿವಾಹ..!ಮೂರನೇ ಮದುವೆಯಾದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್‌ನನ್ನು ಎರಡನೇ ಮದುವೆಯಾದ ನಟಿ ಯಾರು?

ಮಹಿಳಾ ಪೊಲೀಸ್‌ ಪೇದೆ ಜೊತೆ ಲಾಡ್ಜ್‌ ನಲ್ಲಿ ಸಿಕ್ಕಿಬಿದ್ದ ಡಿ.ಎಸ್.ಪಿ..! ಹುಡುಕಿಕೊಂಡು ಬಂದ ಹೆಂಡತಿ ಮಾಡಿದ್ದೇನು..?