ಕ್ರೈಂ

ಬೆಳ್ಳಾರೆ: ಎ.ಪಿ.ಎಂ.ಸಿ ಕಟ್ಟಡದಲ್ಲಿ ವ್ಯಕ್ತಿಯೋರ್ವರ ಶವ ಪತ್ತೆ

ಸುಳ್ಯ : ಎ.ಪಿ.ಎಂ.ಸಿ ಕಟ್ಟಡದಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿರುವ ಘಟನೆ ಬೆಳ್ಳಾರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಿಂತಿಕಲ್ಲು ಆಸುಪಾಸಿನಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ಸೇಲಂ ನ ವ್ಯಕ್ತಿ ಗಣೇಶ ಎಂಬಾತ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಖ್ಯಾತ ತಮಿಳು ನಟನ ‘ಕಂಗುವಾ’ ಸಿನಿಮಾದ ‘ಎಡಿಟರ್’ ಕೇರಳದಲ್ಲಿ ಶವವಾಗಿ ಪತ್ತೆ..! ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ನಿಶಾದ್ ನಿಗೂಢ ಸಾವು..!

ಜೆಡಿಎಸ್ ನಾಯಕಿನ್ನ ಗನ್ ಪಾಯಿಂಟ್ ನಲ್ಲಿಟ್ಟು ಪ್ರಜ್ವಲ್ ರೇವಣ್ಣ ಅತ್ಯಾಚಾರ, ನಾನು ಕರೆದಾಗಲೆಲ್ಲ ಬರಬೇಕು, ಇಲ್ಲಂದ್ರೆ ನಿನ್ನ ಗಂಡನ ಸಾಯಿಸ್ತೀನಿ..! ಬೆತ್ತಲಾಗುತ್ತಿದೆ ಪ್ರಜ್ವಲ್ ರಾವಣನ ಕಾಮಕಾಂಡ

ಬಂಟ್ವಾಳ: ಕಂಟೈನರ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ..! ಶಾಲಾ ಮಕ್ಕಳೇ ಹೆಚ್ಚಿದ್ದ ಬಸ್ ಜಖಂ..!