ಕ್ರೈಂಸುಳ್ಯ

ಸುಳ್ಯ-ಆಲೆಟ್ಟಿ: ಮೂರು ದಿನವಾದರೂ ಸಿಕ್ಕಿಲ್ಲ ಪ್ರವಾಹದಲ್ಲಿ ಕೊಚ್ಚಿ ಹೋದ ಕಾರ್ಮಿಕ, ರಭಸದಿಂದ ಹರಿಯುವ ನೀರನ್ನು ಲೆಕ್ಕಿಸದೆ ಕಾರ್ಯಾಚರಣೆ

ನ್ಯೂಸ್ ನಾಟೌಟ್‌: ಸುಳ್ಯ ತಾಲೂಕಿನ ಆಲೆಟ್ಟಿ ಕೂರ್ನಡ್ಕದಲ್ಲಿ ಅಡಿಕೆ ಮರದ ಕಾಲು ಸಂಕ ದಾಟುತ್ತಿದ್ದ ಸಂದರ್ಭದಲ್ಲಿ ನೀರಿಗೆ ಬಿದ್ದು ನಾಪತ್ತೆಯಾಗಿರುವ ವ್ಯಕ್ತಿಗಾಗಿ ಕಳೆದ ಮೂರು ದಿನಗಳಿಂದ ವ್ಯಾಪಕ ಹುಡುಕಾಟ ನಡೆಯುತ್ತಿದೆ. ಹೀಗಿದ್ದರೂ ಆತನ ಸುಳಿವು ಸಿಕ್ಕಿಲ್ಲ.

ಇದೀಗ ಮೂರನೇ ದಿನವೂ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ.
ಅಗ್ನಿಶಾಮಕ ದಳ, ಎಸ್‌ಡಿಆಎರ್‌ ಎಫ್‌ ತಂಡ, ಅಗ್ನಿಶಾಮಕ ದಳ ಸುಳ್ಯ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ, SKSSF ಅರಂತೋಡು ಕಲ್ಲುಗುಂಡಿ ವಿಖಾಯ ತಂಡ, ಕಂದಾಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ, ಸುಳ್ಯ-ಪೆರಾಜೆಯ ಮುಳುಗು ತಜ್ಞರಿಂದ ಕಾರ್ಯಾಚರಣೆ ನಡೆಯುತ್ತಿದೆ.

Related posts

ಸಿಎಂ ಕಚೇರಿಯ ಅಧಿಕಾರಿಗಳ ಕಟ್ಟಡಕ್ಕೆ ಬೆಂಕಿ..! ಕಚೇರಿಯಲ್ಲಿದ್ದ ಕಡತಗಳು ಭಸ್ಮ..!

2014ರಲ್ಲಿ ಎಂಜಿನಿಯರ್‌ ವಿರುದ್ಧ ಅತ್ಯಾಚಾರ ಕೇಸ್‌ ದಾಖಲಿಸಿದ್ದ ಯುವತಿ..! ಇಂದು(ಜೂ.27) ತೀರ್ಪು ಪ್ರಕಟಿಸಿದ ಕೋರ್ಟ್..! ದೂರು ನೀಡಿದಾಕೆ ಸೇರಿ 13 ಮಂದಿಯ ಜೈಲುಪಾಲು..!

ಬೆಂಗಳೂರು ರೌಡಿ ಶೀಟರ್ ತಮಿಳುನಾಡಿನಲ್ಲಿ ನಿಗೂಢ ಹತ್ಯೆ! ತನಿಖೆ ಕೈಗೊಂಡ ಪೊಲೀಸರು ಬಿಚ್ಚಿಟ್ಟ ರಹಸ್ಯಗಳೇನು?