ಕರಾವಳಿ

ಪ್ರವಾಹ ಸಂತ್ರಸ್ತರ ಕಷ್ಟಕ್ಕೆ ಮಿಡಿದ ಯಶಸ್ವಿ ಯುವಕ ಮಂಡಲ

387

ನ್ಯೂಸ್ ನಾಟೌಟ್ : ಪ್ರವಾಹದಿಂದ ತತ್ತರಿಸಿದ ಸಂಪಾಜೆ ಗ್ರಾಮದ ಜನರಿಗೆ ಹಲವಾರು ಜನರು ಮಾನವೀಯ ನೆಲೆಯಲ್ಲಿ ಸಹಾಯ ಹಸ್ತವನ್ನು ಬಾಚಿದ್ದಾರೆ. ಅಂತೆಯೇ ಯಶಸ್ವಿ ಯುವಕ ಮಂಡಲ ಕಲ್ಲುಗುಂಡಿ ಸದಸ್ಯರು ಕೂಡ ಪ್ರವಾಹ ಸಂತ್ರಸ್ತರ ಮನೆಗಳಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದ್ದಾರೆ.

ಸಂಪಾಜೆ ಗ್ರಾಮದ ಗೂನಡ್ಕ ಬಳಿ ಚರಂಡಿಗೆ ಬಿದ್ದ ಮಣ್ಣು ತೆರವುಗೊಳಿಸಿದ್ದಲ್ಲದೆ ಗಣೇಶ್ ಪಿಟ್ಟರ್ ಅವರ ಮನೆಯನ್ನು ಸ್ವಚ್ಛಗೊಳಿಸಿದರು. ಅಲ್ಲದೆ ರಸ್ತೆಗೆ ಭಾಗಿದ್ದ ಬಿದಿರು ಮತ್ತು ಮರದ ಕೊಂಬೆಗಳನ್ನು ತೆರವು ಗೊಳಿಸಿದರು. ಅಲ್ಲದೆ  ಮಳೆ ಹಾನಿಯಿಂದ ಮನೆ ಕಳೆದುಕೊಂಡ ಸುಧಾಕರ ಬಾಚಿಗದ್ದೆ ಇವರಿಗೆ ಯುವಕಮಂಡಲ ಸದಸ್ಯರಿಂದ ಆಹಾರ ಕಿಟ್ ಕೂಡ ವಿತರಿಸಲಾಯಿತು.

See also  "ಕಾರ್ಕಳದಲ್ಲಿ ಕಣಕ್ಕೆ ಇಳಿದಿರುವ ಮುತಾಲಿಕ್ ಸ್ಪರ್ಧೆಯನ್ನು ಸ್ವಾಗತಿಸುತ್ತೇನೆ'
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget