ಕರಾವಳಿಕೊಡಗುಕ್ರೈಂ

ಪೆರಾಜೆ: ಕಾಲು ಸಂಕದಿಂದ ಜಾರಿ ಬಿದ್ದು ಯುವಕ ಸಾವು, ಕಣ್ಣೀರಾದ ಬಂಧು ಬಳಗ

193

ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಪೆರಾಜೆ ಬಳಿ ಕಾಲುಸೇತುವೆಯಲ್ಲಿ ನಡೆದಾದಿಕೊಂಡು ಹೋಗುತ್ತಿದ್ದಾಗ ಅವಘಡವೊಂದು ಸಂಭವಿಸಿ ಯುವಕನೋರ್ವ ಸಾವಿಗೀಡಾಗಿದ್ದಾರೆ.

ಮೃತಪಟ್ಟ ವ್ಯಕ್ತಿಯನ್ಮು ಕುಸುಮಾಧರ (40 ವರ್ಷ) ಎಂದು ಗುರುತಿಸಲಾಗಿದೆ. ಯಾಪಾರೆ ಎಂಬಲ್ಲಿ ದುರ್ಘಟನೆ ಸಂಭವಿಸಿದೆ.

See also  ಜಮೀರ್ ಮಗ, ಸಿಎಂ ಮೊಮ್ಮಗನಿಗಾಗಿ ವಿಧಾನಸೌಧದಲ್ಲಿ RCB ಕಾರ್ಯಕ್ರಮ ಮಾಡಿದ್ರಾ ಎಂದು ಕೇಳಿದ ಪ್ರತಾಪ್‌ ಸಿಂಹ..! ಕುಂಭಮೇಳದ ಭದ್ರತೆ ಬಗ್ಗೆ ಪಾಠ ಮಾಡಿದವರು ಈಗೆಲ್ಲಿದ್ದೀರಿ ಎಂದ ಮಾಜಿ ಸಂಸದ..!
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget