ಇತರಕ್ರೈಂಜೀವನ ಶೈಲಿ/ಆರೋಗ್ಯಜೀವನಶೈಲಿಮಹಿಳೆ-ಆರೋಗ್ಯವೈರಲ್ ನ್ಯೂಸ್

ಉಳ್ಳಾಲ: ಊಟ ಮಾಡಿ ಮಲಗಿದ್ದ ವಿವಾಹಿತ ಯುವಕ ಮತ್ತೆ ಏಳಲೇ ಇಲ್ಲ..! ಹೃದಯಾಘಾತದಿಂದ ಸಾವು ಸಂಭವಿಸಿರುವ ಶಂಕೆ

170

ನ್ಯೂಸ್ ನಾಟೌಟ್: ಸಾವು ಅನ್ನುವುದು ಮನುಷ್ಯನ ಬದುಕಿನಲ್ಲಿ ಯಾವುದೇ ಸಂದರ್ಭದಲ್ಲಿ ಬೇಕಾದರೂ ಬಂದು ಬಿಡಬಹುದು ಅನ್ನೋದು ಮತ್ತೊಮ್ಮೆ ನಿರೂಪಿತವಾಗಿದೆ. ಮಂಗಳೂರಿನಲ್ಲಿ ಸೋಮವಾರ ಊಟ ಮಾಡಿ ಮಲಗಿದ್ದ ಯುವಕ ಶಾಶ್ವತವಾಗಿ ಚಿರನಿದ್ರೆಗೆ ಜಾರಿದ್ದಾನೆ.

ಹೃದಯಾಘಾತ ಇರಬಹುದು ಎಂದು ಶಂಕಿಸಲಾಗಿದೆ. ಕೊಲ್ಯ ಕನೀರುತೋಟ ನಿವಾಸಿ ಜಿತೇಶ್ (28 ವರ್ಷ) ಮೃತಪಟ್ಟ ನತದೃಷ್ಟ ಯುವಕ. ವಿವಾಹಿತರಾಗಿದ್ದ ಜಿತೇಶ್ ಮಂಗಳೂರಿನ ಕೆಟಿಎಂ ಶೋರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸೋಮವಾರ ರಾತ್ರಿ ಮನೆಮಂದಿಯೊಂದಿಗೆ ಊಟ ಮಾಡಿ ಮಲಗಿದ್ದರು. ಆದರೆ ಬೆಳಗ್ಗೆ ಏಳದೆ ಇದ್ದಾಗ ಮನೆ ಮಂದಿ ಎಬ್ಬಿಸಲು ತೆರಳಿದ್ದಾರೆ. ಈ ವೇಳೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

See also  ತಿರುಪತಿಯಲ್ಲಿ ಬಾಂಬ್ ಬೆದರಿಕೆ! ರಾತ್ರಿ 10 ಗಂಟೆಯಿಂದ 2 ಗಂಟೆಯವರೆಗೆ ಪೊಲೀಸರಿಂದ ತೀವ್ರ ಶೋಧ ಕಾರ್ಯ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget