ಕರಾವಳಿಸುಳ್ಯ

ಸುಳ್ಯ: ಅವನಿ ಎಂ.ಎಸ್‌ ಸುಳ್ಯರಿಗೆ ‘ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ’

183

ನ್ಯೂಸ್ ನಾಟೌಟ್ : ನಾಡಪ್ರಭು ಕೆಂಪೇಗೌಡರ ಜಯಂತೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯಮಟ್ಟದ 2023ರ ಸಾಲಿನ ಜನ್ಮಭೂಮಿ ಸೇವಾ ರತ್ನ ಪ್ರಶಸ್ತಿ ಯನ್ನು ನೀಡಲಾಗುತ್ತಿದೆ.

ಈ ಸಂದರ್ಭದಲ್ಲಿ ಕಲಾಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಬಹುಮುಖ ಪ್ರತಿಭೆ ಕುಮಾರಿ ಅವನಿ ಎಂ.ಎಸ್‌ ಸುಳ್ಯ ಅವರಿಗೆ ಈ ಪ್ರಶಸ್ತಿ ಪ್ರದಾನ ನೀಡಿ ಗೌರವಿಸಲಾಯಿತು.

See also  ಸಂಪಾಜೆ: ಬೆಳಗ್ಗೆ ನಗುನಗುತ್ತಲೇ ಮಾತನಾಡಿದ್ದ ವ್ಯಕ್ತಿ ಕತ್ತಲಾಗುವಾಗ ಇನ್ನಿಲ್ಲ..! ಹೃದಯಾಘಾತದಿಂದ ಟೈಲರ್ ಹಠಾತ್ ಸಾವು
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget