Latestಸುಳ್ಯ

ಸುಳ್ಯ: ಸೈಡ್ ಕೊಡಲು ಹೋಗಿ ಮಣ್ಣಿನಲ್ಲಿ ಹೂತು ಹೋದ ಲಾರಿ ಚಕ್ರ..! ಪೈಪ್‌ ಲೈನ್ ಕಾಮಗಾರಿಯಿಂದ ಲಾರಿ ಚಾಲಕ ಹೈರಾಣು..!

706

ನ್ಯೂಸ್‌ ನಾಟೌಟ್: ಸುಳ್ಯ ತಾಲೂಕಿನ ಆಲೆಟ್ಟಿಯ ಗುರುಂಪು ಎಂಬಲ್ಲಿ ಲಾರಿಯೊಂದು ಇನ್ನೊಂದು ವಾಹನಕ್ಕೆ ಸೈಡ್‌ ಕೊಡಲು ಹೋಗಿ ರಸ್ತೆ ಬದಿ ಹೂತು ಹೋದ ಘಟನೆ ಇದೀಗ ಸಂಭವಿಸಿದೆ.

ಪೈಪ್‌ ಲೈನ್ ಕಾಮಗಾರಿಗಾಗಿ ರಸ್ತೆ ಅಗೆದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡುವಾಗ ಚಕ್ರ ಮಣ್ಣಿನಲ್ಲಿ ಹೂತು ಹೋಗುವ ಪ್ರಸಂಗ ಈ ರಸ್ತೆಯಲ್ಲಿ ಸಾಮಾನ್ಯವಾಗಿದೆ. ಶೀಘ್ರ ಪೈಪ್‌ ಲೈನ್‌ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

See also  ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದಾಗ ದುರಂತ,ಟ್ಯಾಪಿಂಗ್ ಕತ್ತಿ ಎದೆಗೆ ಹೊಕ್ಕು ಮಹಿಳೆ ಮೃತ್ಯು
  Ad Widget   Ad Widget   Ad Widget   Ad Widget   Ad Widget   Ad Widget   Ad Widget