Latestಸುಳ್ಯ

ಸೋಣಂಗೇರಿ: ಬೇಂಗಮಲೆ-ಬಾಂಜಿಕೋಡಿಯಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರೆ ಗಮನಿಸಿ..! ರಸ್ತೆಯಲ್ಲೆಲ್ಲ ಹರಡಿದೆ ಜಲ್ಲಿಕಲ್ಲು…!

1.3k

ನ್ಯೂಸ್‌ ನಾಟೌಟ್: ಸೋಂಣಂಗೇರಿಯಿಂದ ಬೆಳ್ಳಾರೆಗೆ ಸಂಚರಿಸುವಾಗ ಮಧ್ಯದಲ್ಲಿ ಸಿಗುವ ಬೇಂಗಮಲೆಯಿಂದ ಬಾಂಜಿಕೋಡಿಗೆ ಹೋಗುವ ರಸ್ತೆಯಲ್ಲಿ ಜಲ್ಲಿಕಲ್ಲು ಹರಡಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಎಚ್ಚರಿಕೆ ವಹಿಸಿ ವಾಹನ ಚಲಾಯಿಸಬೇಕಿದೆ. ತಪ್ಪಿದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯಿದೆ.

ರಸ್ತೆಯಲ್ಲಿ ಚೆಲ್ಲಿರುವ ಜಲ್ಲಿಕಲ್ಲಿನಿಂದ ದ್ವಿಚಕ್ರ ಸವಾರರು ನಿಯಂತ್ರಣ ತಪ್ಪಿ ಅಪಘಾತವಾಗುವ ಸಂಭವವಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

See also  ಪಾರ್ಕಿಂಗ್‌ ವಿಚಾರದ ಗಲಾಟೆಯಲ್ಲಿ ನೆರೆಮನೆಯವನ ಮೂಗು ಕಚ್ಚಿದ ಫ್ಲಾಟ್ ಮಾಲೀಕ..! ಸಿಸಿಟಿವಿ ವಿಡಿಯೋ ವೈರಲ್
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget