ಕರಾವಳಿವೈರಲ್ ನ್ಯೂಸ್ಸುಳ್ಯ

ಬಿದ್ದು ಸಿಕ್ಕಿದ 17 ಸಾವಿರ ರೂ. ಹಿಂತಿರುಗಿಸಿ ಮಾನವೀಯತೆ ಮೆರೆದ ಸುಳ್ಯದ ಟೆಂಪೋ ಚಾಲಕರು..! ಇಂತಹ ಪ್ರಾಮಾಣಿಕರಿಗೊಂದು ಮೆಚ್ಚುಗೆ ಸೂಚಿಸಿ

181

ನ್ಯೂಸ್ ನಾಟೌಟ್: ಈಗಿನ ಕಾಲದಲ್ಲಿ ಒಂದು ರೂಪಾಯಿ ಬಿದ್ದು ಸಿಕ್ಕಿದರೂ ಅದನ್ನು ಕೊಡುವುದು ಕಷ್ಟ. ಅಂತಹುದರಲ್ಲಿ ಬಿದ್ದು ಸಿಕ್ಕಿದ 17 ಸಾವಿರ ರೂ. ಹಣವನ್ನು ವಾಪಸ್ ವಾರಿಸುದಾರರಿಗೆ ಹಿಂತಿರುಗಿಸುವುದರ ಮೂಲಕ ಸುಳ್ಯದ ಟೆಂಪೋ ಚಾಲಕರು ಮಾನವೀಯತೆ ಮೆರೆದಿದ್ದಾರೆ.

ಪೆರಾಜೆಯ ಸಾಜೀದ್ ಅನ್ನುವವರು ಸುಳ್ಯಕ್ಕೆ ಬಂದ ಸಂದರ್ಭದಲ್ಲಿ 17 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು. ಈ ಹಣ ಸುಳ್ಯದ ಟೆಂಪೋ ಚಾಲಕರಿಗೆ ಸಿಕ್ಕಿತ್ತು. ತಕ್ಷಣ ಅವರು ಹಣದ ಮೂಲ ಎಲ್ಲಿಯದು ಅನ್ನುವುದನ್ನು ಪತ್ತೆ ಹಚ್ಚಿ ವಾರಿಸುದಾರರಿಗೆ ವಾಪಸ್ ನೀಡಿದ್ದಾರೆ. ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಹಣದ ಅವಶ್ಯಕತೆ ಇದ್ದರೂ ಬಿದ್ದು ಸಿಕ್ಕಿದ ಹಣವನ್ನು ವಾಪಸ್ ವಾರಿಸುದಾರರಿಗೆ ನೀಡಿರುವ ಟೆಂಪೋ ಚಾಲಕರ ಪ್ರಾಮಾಣಿಕತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Click 👇

https://newsnotout.com/2024/07/politician-nomore-kannada-news-viral-video-west-bengal/
https://newsnotout.com/2024/07/tomato-plant-and-actress-photo-kannada-news-farmer-viral-news/
https://newsnotout.com/2024/07/ksrtc-tour-food-and-other-package-kannada-news-govt-transport/
https://newsnotout.com/2024/07/india-ship-kannada-news-sunk-in-the-sea-oil-leak-13-indian-nomore/
See also  ಕಟೀಲು ದೇವಾಲಯಕ್ಕೆ ಬಂದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ, ದೇವಿಗೆ ವಿಶೇಷ ಪೂಜೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget