ಕರಾವಳಿ

ಸುಳ್ಯ: ಒಂದು ವಾರ ಕಾದ್ರೂ ಮನೆಯವರು ಬರ್ಲಿಲ್ಲ..!, ಅನಾಥ ಶವವನ್ನು ದಫನ ಮಾಡಿದ್ರು ಹೃದಯವಂತರು..!

145

ನ್ಯೂಸ್ ನಾಟೌಟ್: ವಾರದ ಹಿಂದೆ ಅನಾಥ ಶವವೊಂದು ಸುಳ್ಯ ಸಮೀಪದ ಅರಂಬೂರಿನಲ್ಲಿ ಸಿಕ್ಕಿತ್ತು. ಅದನ್ನು ತಂದು ಸುಳ್ಯದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮನೆಯವರು ಯಾರಾದರೂ ಇದ್ದರೆ ಮೃತದೇಹವನ್ನು ಪಡೆದುಕೊಂಡು ಹೋಗುವಂತೆ ತಿಳಿಸಲಾಗಿತ್ತು. ಘಟನೆ ನಡೆದು ಒಂದು ವಾರವಾದರೂ ಮನೆಯವರು ಯಾರೂ ಬರಲಿಲ್ಲ. ಹೀಗಾಗಿ ಕೇರ್ಪಳದಲ್ಲಿ ದಫನ ಮಾಡಲಾಗಿದೆ. ಈ ವೇಳೆ ಸ್ಥಳೀಯ ಪಂಚಾಯತ್ ಕಾರ್ಮಿಕರು, ಪ್ರಗತಿ ಆಂಬುಲೆನ್ಸ್ ಮಾಲೀಕ ಅಚ್ಚು ಪ್ರಗತಿ, ಪೊಲೀಸ್ ಅನು ಕುಮಾರ್, ಮಹಿಳಾ ಪೊಲೀಸ್ ಸಿಬ್ಬಂದಿ ಮಮತಾ ಮತ್ತಿತರರು ಹಾಜರಿದ್ದರು.

See also  ನಾಳೆ ಅಂಗನವಾಡಿ, ಶಾಲೆಗಳಿಗೆ ರಜೆ ವಿಸ್ತರಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget