ಕ್ರೈಂ

ಸುಳ್ಯದಲ್ಲಿ ಮತ್ತೆ ಕಿಕ್ಕೇರಿಸಿಕೊಂಡ ಗಾಂಜಾ ಹವಾ, ಮೂವರ ಬಂಧಿಸಿ ವಿಚಾರಣೆಗೊಳಪಡಿಸಿದ ಪೊಲೀಸರು

ನ್ಯೂಸ್ ನಾಟೌಟ್: ಗಾಂಜಾ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತದೆ, ಯುವಕರ ಭವಿಷ್ಯವನ್ನು ಹಾಳು ಮಾಡುತ್ತದೆ ಅನ್ನುವ ಹಲವು ಜಾಗೃತಿ ಮೂಡಿಸಿದರೂ ಇನ್ನೂ ಗಾಂಜಾ ಹಾವಳಿ ತಪ್ಪಿಲ್ಲ. ದೇಶ, ರಾಜ್ಯ ವ್ಯಾಪಿ ಇರುವ ಗಾಂಜಾದ ಘಮಲು ಇತ್ತೀಚೆಗೆ ಸುಳ್ಯ ತಾಲೂಕಿನಲ್ಲೂ ಹರಡುತ್ತಿದೆ.

ಸದ್ದಿಲ್ಲದೆ ಕಾರ್ಯಾಚರಿಸುತ್ತಿರುವ ಈ ಗಾಂಜಾದ ಅಡ್ಡೆಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಇದೀಗ ತೀವ್ರ ನಿಗಾವಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಳ್ಯದ ಜಯ ನಗರದಿಂದ ಮೂವರನ್ನು ಬಂಧಿಸಲಾಗಿದೆ. ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.

Related posts

‘ರೂಮ್‌ಗೆ ಕರೆದ, ಕೈಗಳನ್ನು ಹಿಡಿದುಕೊಂಡು ಆತ ನನ್ನನ್ನು ಬೆಡ್‌ ಮೇಲೆ ದೂಡಿದ್ದ..!’ ವೆಬ್‌ ಸಿರೀಸ್‌ ನಿರ್ದೇಶಕನ ವಿರುದ್ಧ ಖ್ಯಾತ ನಿರೂಪಕಿಯಿಂದ ಸ್ಪೋಟಕ ಆರೋಪ..! ಯಾರು ಆ ನಿರ್ದೇಶಕ?

ಗಂಡನೇ ಹೆಂಡತಿಯನ್ನು ಹನಿಟ್ರ್ಯಾಪ್ ಗೆ ಕಳುಹಿಸಿದ್ದೆಲ್ಲಿ..? ಕೋಟ್ಯಧಿಪತಿಗೆ ಹಾಕಿದ ಗಾಳ ತಪ್ಪಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ!

ಚಕ್ರವರ್ತಿ ಸೂಲಿಬೆಲೆ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ..! ರೊಚ್ಚಿಗೆದ್ದ 200ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ನೂಕಾಟ ತಳ್ಳಾಟ..!