ಕ್ರೈಂಸುಳ್ಯ

ಕಡಬದಿಂದ ಅಕ್ರಮವಾಗಿ ದನ ಸಾಗಾಟ, ಸುಳ್ಯದಲ್ಲಿ ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು

ನ್ಯೂಸ್ ನಾಟೌಟ್: ಕಡಬದಿಂದ ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಸುಳ್ಯದ ಮೊಗರ್ಪಣೆ ಮಸೀದಿ ಬಳಿ ಇದೀಗ ಸಂಘಟಕರು ತಡೆದು ನಿಲ್ಲಿಸಿದ್ದಾರೆ.

ಅಶೋಕ್ ಲೈಲೆಂಡ್ ದೋಸ್ತ್ ಮಾತ್ರವಲ್ಲದೆ ವಾಹನದಲ್ಲಿದ್ದ ವ್ಯಕ್ತಿಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಪೊಲೀಸರು ವಾಹನದಲ್ಲಿದ್ದವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ಎರಡಕ್ಕೂ ಹೆಚ್ಚು ಗೋವುಗಳಿದ್ದವು, ಅದನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

Related posts

ಸುಳ್ಯದ ಅತ್ಯಧಿಕ ಮೊಬೈಲ್ ಮಾರಾಟದ ಏಕೈಕ ಮಳಿಗೆಗೆ ಆರಿಕೋಡಿ ಧರ್ಮದರ್ಶಿ ಭೇಟಿ, ಸಂಸ್ಥೆಯ ಪರವಾಗಿ ಭಕ್ತಿಪೂರ್ವಕವಾಗಿ ಬರ ಮಾಡಿಕೊಂಡ ಶೈಲೇಂದ್ರ ಸರಳಾಯ

8 ವರ್ಷದ ದಲಿತ ಬಾಲಕ ಮೇಲ್ವರ್ಗದವರ ಬಕೆಟ್ ಮುಟ್ಟಿದ್ದಕ್ಕೆ ಜಗಳ..! ನೀರು ಕುಡಿಯಲು ಬಂದ ಬಾಲಕನ ಮೇಲೆ ಅಮಾನುಷ ಹಲ್ಲೆ..!

ಅಯ್ಯಪ್ಪ ಭಕ್ತರ ಮೇಲೆ ಹರಿದ ಕಾರು..! ಹಿಟ್ ಆ್ಯಂಡ್ ರನ್ ಘಟನೆಯಲ್ಲಿ ಓರ್ವ ಯುವತಿ ಸಾವು, 8 ಮಂದಿಗೆ ಗಂಭೀರ ಗಾಯ..!