ಕರಾವಳಿಸುಳ್ಯ

ಸುಳ್ಯ :’ಶ್ರೀ ಕೃಷ್ಣ ಜನ್ಮಾಷ್ಟಮಿ’ ಸಂಭ್ರಮಕ್ಕೆ ದಿನಗಣನೆ,”ಸುಳ್ಯ ಮೊಸರು ಕುಡಿಕೆ ಉತ್ಸವ 2023″ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

198

ನ್ಯೂಸ್ ನಾಟೌಟ್ : ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸುವ ಹಬ್ಬಗಳಲ್ಲೊಂದಾದ ‘ಶ್ರೀ ಕೃಷ್ಣ ಜನ್ಮಾಷ್ಟಮಿ’ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ.ಈ ಪ್ರಯುಕ್ತ ಅಲ್ಲಲ್ಲಿ ಸಿದ್ಧತೆಗಳು ನಡಿತಿವೆ.ಇದೀಗ ಇಂದು “ಸುಳ್ಯ ಮೊಸರು ಕುಡಿಕೆ ಉತ್ಸವ 2023” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಶ್ರೀ ಚೆನ್ನಕೇಶವ ದೇವಸ್ಥಾನಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯ ಅಧ್ಯಕ್ಷ ಶ್ರೀ ತೀರ್ಥ ಕುಮಾರ್ ಕುಂಚಡ್ಕ, ಕೃಪಾ ಶಂಕರ ತುದಿಯಡ್ಕ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಎನ್.ಎ ರಾಮಚಂದ್ರ, ಜಗದೀಶ್ ಸರಳಿಕುಂಜ, ವಿನಯ್ ಕುಮಾರ್ ಕಂದಡ್ಕ, ರಜತ್ ಅಡ್ಕಾರ್, ಪ್ರಕಾಶ್ ಯಾದವ್, ದೇವಿಪ್ರಸಾದ್ ಅತ್ಯಾಡಿ, ಹರಿಪ್ರಸಾದ್ ಎಲಿಮಲೆ, ಭಾನುಪ್ರಕಾಶ್ ಪೆಲತಡ್ಕ, ಶಿವಪ್ರಸಾದ್ ಉಗ್ರಾಣಿ ಮನೆ, ಗಿರೀಶ್ ಕುಂಟಿನಿ, ಶಿವಪ್ರಸಾದ್ ಆಲೆಟ್ಟಿ, ಪ್ರಸಾದ್ ಕೆ.ಎಚ್, ಪ್ರಶಾಂತ್ ಅಂಬೆಕಲ್ಲು, ಅರವಿಂದ್, ಜ್ಞಾನಾನಂದ ಚಿಂಟಿಕಲ್ಲು,ಸತೀಶ್ ಶ್ರೀದೇವಿ ಸ್ಟುಡಿಯೋ, ಪ್ರಶಾಂತ ಕಾರ್ಯತ್ತೋಡಿ,ರಾಜೇಶ್ ಕಲ್ಲುಮುಟ್ಲು,ಭಾನುಪ್ರಕಾಶ್ ದೊಡ್ಡತೋಟ, ಲೋಹಿತ್ ಹೊದ್ದೆಟ್ಟಿ, ಅಭಿಜಿತ್ ಸುಳ್ಯ, ಗಿರಿಧರ ನಾರಲು, ಪ್ರಮೋದ್ ಮಜಿಕೋಡಿ,ರಿಷಿಕೇಶ ಮಡಪ್ಪಾಡಿ, ಹರೀಶ ಜಟ್ಟಿಪಳ್ಳ, ಪ್ರಶಾಂತ ಅರಂಬೂರು, ಗಗನ್ ಬೈಪಾಡಿತಾಯ, ಚಂದ್ರಶೇಖರ ಸೆಂಚುರಿ, ಜಯಂತ್ ರೈ, ಉಪೇಂದ್ರ ನಾಯಕ್, ಬಾಲಚಂದ್ರ ಉಬರಡ್ಕ ಮುಂತಾದವರು ಉಪಸ್ಥಿತರಿದ್ದರು.

See also  ಕಷ್ಟಪಟ್ರೆ ಗೆದ್ದೇ ಗೆಲ್ತಿವಿ ಅನ್ನೋದನ್ನ ಇಡೀ ದೇಶಕ್ಕೇ ಸಾರಿದ ಮಹಾನ್ ಚೇತನ ಇನ್ನಿಲ್ಲ, ನ್ಯಾಚುರಲ್ ಐಸ್ ಕ್ರೀಂ ಸ್ಥಾಪಿಸಿದ ಕರಾವಳಿಯ ದಿಗ್ಗಜನ ನಿಧನಕ್ಕೆ ಕಂಬನಿ ಮಿಡಿದ ಅಭಿಮಾನಿಗಳು
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget