ಕರಾವಳಿ

ಸುಳ್ಯ: ಡಿ. 31ರಂದು ಸುಳ್ಯ ತಾಲೂಕು ಬಂಟರ ಸಮಾವೇಶ, ಆಮಂತ್ರಣ ಪತ್ರ ಬಿಡುಗಡೆ

179

ನ್ಯೂಸ್ ನಾಟೌಟ್: ಡಿ.31ರಂದು ಸುಳ್ಯ ಕೇರ್ಪಳದ ಬಂಟರ ಭವನದಲ್ಲಿ ಸುಳ್ಯ ತಾಲೂಕು ಬಂಟರ ಸಮಾವೇಶ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಶನಿವಾರ ಆಮಂತ್ರಣ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷ ಜಯಪ್ರಕಾಶ್ ರೈ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು. ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಸ್ಚಂದ್ರ ರೈ, ಖಜಾಂಚಿ ಗಂಗಾಧರ ರೈ, ಆರಂತೋಡು ವಲಯಾಧ್ಯಕ್ಷ ಜೆ ಕೆ ರೈ, ಬಾಳಿಲ ವಲಯಾಧ್ಯಕ್ಷ ಕರುಣಾಕರ ರೈ, ಪಂಜ ವಲಯಾಧ್ಯಕ್ಷ ಪದ್ಮನಾಭ ರೈ, ದಯಾಕರ ರೈ ನಾವೂರು, ಕುಸುಮಾಧರ ರೈ, ಕಮಲಾಕ್ಷಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸುಭಾಸ್ಚಂದ್ರ ರೈ ಸ್ವಾಗತಿಸಿ ಮೀರಾ ಮುರಳೀಧರ ರೈ ವಂದಿಸಿದರು. ಉಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

See also  ಅಂಗಡಿಯಲ್ಲಿ 14 ಸಾವಿರ ರೂ. ಕದ್ದ ಆರೋಪ –ಸಿಸಿಟಿವಿ ದೃಶ್ಯ ಆಧರಿಸಿ ರಿಯಾಲಿಟಿ ಶೋ ಮಾಜಿ ಸ್ಪರ್ಧಿ ಅರೆಸ್ಟ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget