ಕರಾವಳಿಕ್ರೈಂ

ಅಡ್ಕಾರು: ಮೂವರು ಪಾದಾಚಾರಿಗಳ ಬಲಿ ಪಡೆದ ಸ್ಥಳದ ಸಮೀಪವೇ ಮತ್ತೊಂದು  ಭೀಕರ ಅಪಘಾತ..! ಬೊಲೆರೊ ಜೀಪ್ ಗುದ್ದಿದ ರಭಸಕ್ಕೆ ಪಾದಾಚಾರಿ ಸ್ಥಳದಲ್ಲೇ ಸಾವು

247

ನ್ಯೂಸ್ ನಾಟೌಟ್ : ಅಡ್ಕಾರಿನಲ್ಲಿ ಕಾರೊಂದು ಮೂವರು ಕೂಲಿ ಕಾರ್ಮಿಕರ ಜೀವವನ್ನು ಬಲಿ ಪಡೆದ ದುರಂತ ನಡೆದ ಬೆನ್ನಲ್ಲೇ ಅಂತಹುದೇ ಮತ್ತೊಂದು ದುರ್ಘಟನೆ ಅದೇ ಸ್ಥಳದ ಸಮೀಪ ನಡೆದಿದೆ ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸಮೀಪದ ಅಡ್ಕಾರಿನ ಬಳಿ ಪಾದಾಚಾರಿಯೊಬ್ಬ ನಡೆದುಕೊಂಡು ಹೋಗುತ್ತಿದ್ದ. ಈ ವೇಳೆ ಸ್ಕಾರ್ಫಿಯೋ ಗುದ್ದಿ ಪಾದಾಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ ಎಂದು ತಿಳಿದು ಬಂದಿದೆ. ಕೇರಳ ಮೂಲದ ಕಾರು ದುರ್ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಸಾವಿಗೀಡಾದವರ ಹೆಸರು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

See also  ಪಾಕಿಸ್ತಾನ ಪರ ಘೋಷಣೆ ಖಂಡಿಸಿ ಸಿಡಿದೆದ್ದ ಬಿಜೆಪಿ, ಇಂದು ವಿಧಾನ ಮಂಡಲ ಉಭಯ ಸಭೆಗಳಲ್ಲಿ ಕೋಲಾಹಲ ಸೃಷ್ಟಿ ಸಾಧ್ಯತೆ, ಸ್ಪೀಕರ್ ಯುಟಿ ಖಾದರ್, ಗೃಹ ಸಚಿವ ಪರಮೇಶ್ವರ್ ಏನಂದ್ರು..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget