ಕ್ರೈಂ

ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಗುದ್ದಿ ಪರಾರಿಯಾದ ಬೈಕ್ ಚಾಲಕ

934

ಸುಳ್ಯ: ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಬೈಕ್ ಗುದ್ದಿ, ಬೈಕ್ ಸವಾರ ಪರಾರಿಯಾದ ಘಟನೆ ಸುಳ್ಯದ ಬೋರುಗುಡ್ಡೆ ಬಳಿ ನಡೆದಿದೆ.

ಸುಳ್ಯದ ಬೋರುಗುಡ್ಡೆ ನಿವಾಸಿ ಶರೀಫ್ ರವರ ಪುತ್ರ ಹಾಮಿದ್ (1೦ ವರ್ಷ) ಎಂಬಾತ ಅನ್ಸಾರಿಯ ಅನಾಥಾಲಯದ ಹಿಂಬದಿಯಲ್ಲಿರುವ ತನ್ನ ಗೆಳೆಯನ ಮನೆಗೆ ಹೋಗಿ ಹಿಂತಿರುಗುವ ವೇಳೆ ಈ ಘಟನೆ ಸಂಭವಿಸಿದೆ. ಬಾಲಕನಿಗೆ ಬೈಕ್ ಗುದ್ದಿದ ನಂತರ ಸವಾರ ಪರಾರಿಯಾಗಿದ್ದಾನೆಂದು ತಿಳಿದುಬಂದಿದೆ. ಗಾಯಗೊಂಡ ಬಾಲಕನನ್ನು ಸ್ಥಳೀಯರು ಕೂಡಲೇ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

See also  ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ವಿರುದ್ಧ ದೂರು ದಾಖಲು..! ಆಸ್ಪತ್ರೆಗೆ ದಾಖಲಾದ ನಟನ ಮ್ಯಾನೇಜರ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget