ಕ್ರೈಂ

ರಬ್ಬರ್ ಗೆ ಬಳಸುವ ಆ್ಯಸಿಡ್ ಸೇವಿಸಿ ಮರ್ಕಂಜದ ಯುವಕ ಆತ್ಮಹತ್ಯೆ

ಮರ್ಕಂಜ: ಆ್ಯಸಿಡ್ ಸೇವಿಸಿ ಮರ್ಕಂಜದ ರೆಂಜಾಳದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ದಿ ಬೆಳ್ಯಪ್ಪ ಗೌಡರ ಪುತ್ರ ಜಗದೀಶ್ 28 ಎಂದು ತಿಳಿದು ಬಂದಿದೆ. ರಬ್ಬರ್ ಗೆ ಬಳಸುವ ಆ್ಯಸಿಡ್ ಕುಡಿದಿದ್ದ ಎಂದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Related posts

ಮಾಲ್‌ ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದು 10 ಮಂದಿಯನ್ನು ಕೊಂದ ವ್ಯಕ್ತಿ..! ಆರೋಪಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಪೊಲೀಸರು

ಕಾರುಗಳ ನಡುವೆ ಭೀಕರ ಅಪಘಾತ, ಓರ್ವ ಸಾವು

ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಸಿಬ್ಬಂದಿ ಕಿಸ್ಸಿಂಗ್..! ಫೋಟೋ ವೈರಲ್ ಆದ ಬಳಿಕ ಮಹಿಳೆಯಿಂದ ಕೇಸ್ ದಾಖಲು..!