ಕರಾವಳಿಕ್ರೈಂ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಮಹಿಳೆಯ ಶವ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ..!  ದೇವರ ಗದ್ದೆಯಲ್ಲಿಸಿಕ್ಕಿದ ಮೃತದೇಹ ಯಾರದು?

200

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಬಂದ ಮಹಿಳೆ ಸಮೀಪದ ಕಾಡಿಗೆ ತೆರಳಿ ಅಲ್ಲಿ ಆತ್ಮಹತ್ಯೆ ನಡೆಸಿರುವ ಪ್ರಕರಣ ಸುಬ್ರಹ್ಮಣ್ಯದಿಂದ ವರದಿಯಾಗಿದೆ.

ಹೆಸರು ಗಂಗ ಲಕ್ಷ್ಮಮ್ಮ, ಮೂಲತಃ ಅವರು ಬೆಂಗಳೂರಿನ ನೆಲಮಂಗಲದವರು, ಅವರಿಗೆ 60 ವರ್ಷ ವಾಗಿತ್ತು, ಸುಬ್ರಹ್ಮಣ್ಯದ ದೇವರ ಗದ್ದೆಯ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದಿದ್ದರು. ಆದರೆ ಆತ್ಮಹತ್ಯೆ ಮಾಡಿರುವುದು  ಏಕೆ ಅನ್ನುವುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು ಪೊಲೀಸ್ ಮೂಲಗಳು ನ್ಯೂಸ್ ನಾಟೌಟ್ ಗೆ ತಿಳಿಸಿವೆ.

See also  ಬಾಂಗ್ಲಾ ದೇಶದ ನೀಲಿ ಚಿತ್ರ ನಟಿ ಭಾರತದಲ್ಲಿ ಬಂಧನ..! ನಕಲಿ ದಾಖಲೆಗಳ ಜೊತೆ ಹೆಸರು ಬದಲಿಸಿಕೊಂಡು ಭಾರತದಲ್ಲಿ ವಾಸ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget