ಕರಾವಳಿಸುಳ್ಯ

ಸುಬ್ರಹ್ಮಣ್ಯ:ಮನೆಯಲ್ಲಿ ಯಾರೂ ಇಲ್ಲದ ವೇಳೆ ದುರಂತ,ಅಟೋ ಚಾಲಕ ನೇಣು ಬಿಗಿದು ಆತ್ಮಹತ್ಯೆ

300

ನ್ಯೂಸ್ ನಾಟೌಟ್ : ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬದ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದದಲ್ಲಿ ನಡೆದಿದೆ. ಜನಾರ್ಧನ ಗೌಡ ನೇಣಿಗೆ ಶರಣಾದ ವ್ಯಕ್ತಿ.

ಕಳೆದ ಕೆಲ ವರ್ಷಗಳಿಂದ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದ ಜನಾರ್ಧನ ಅವರು ಹಲವು ವರ್ಷಗಳ ಹಿಂದೆ ಮಯೂರ ಫ್ಯಾನ್ಸಿಯ ಮಾಲಕರಾಗಿದ್ದರು.ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ಪತ್ನಿ,ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.  

See also  ಸೇತುವೆಯಿಂದ ಹಾರಿದ ಯುವಕನಿಗಾಗಿ ತೀವ್ರ ಶೋಧ, ಅಡ್ಕ ನಿವಾಸಿ ಏಕಾಏಕಿ ಹೊಳೆಗೆ ಜಿಗಿತ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget