ಕ್ರೈಂವೈರಲ್ ನ್ಯೂಸ್

ದಿ.ಸ್ಪಂದನಾ ವಿಜಯ್ ರಾಘವೇಂದ್ರ ಬರೆದಿದ್ದ ಡೈರಿ ಸಿಕ್ಕಿದ್ದು ಹೇಗೆ? ಇಷ್ಟು ದಿನಗಳ ಬಳಿಕ ಸಿಕ್ಕ ಡೈರಿಯಲ್ಲೇನಿತ್ತು ಗೊತ್ತಾ..?

193

ನ್ಯೂಸ್ ನಾಟೌಟ್: ನಟ ವಿಜಯ್‌ ರಾಘವೇಂದ್ರ ತನ್ನ ಪತ್ನಿಯ ಅಕಾಲಿಕ ಮರಣ ವಿಜಯ್ ರಾಘವೇಂದ್ರ ತೀರ್ವ ನೋವುಂಟು ಮಾಡಿರುವುದು ಸಹಜ, ಹಲವರಿಗೆ ತಮ್ಮ ಜೀವನದಲ್ಲಿ ನಡೆದ ಪ್ರತಿ ಘಟನೆಗಳನ್ನೂ ದಾಖಲಿಸಿಡುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ. ಹಾಗೆಯೇ ದಿವಂಗತ ಸ್ಪಂದನಾ ರಾಘವೇಂದ್ರ ಅವರ ನಿಧನದ ಬಳಿಕ ಅವರು ಬರೆದಿಟ್ಟಿದ್ದ ಡೈರಿಯೊಂದು ದೊರಕಿದೆ. ಅದರಲ್ಲಿ ಏನು ಬರೆಯಲಾಗಿತ್ತು ಎಂಬುದನ್ನು ತಿಳಿದು ಕುಟುಂಬಸ್ಥರು ಮತ್ತಷ್ಟು ದುಃಖಿತರಾಗಿದ್ದಾರೆ.

ಇನ್ನು ಈ ದಂಪತಿಗೆ ಈ ದಂಪತಿಗೆ ಶೌರ್ಯ ಎಂಬ ಮಗ ಇದ್ದಾನೆ. ಸ್ಪಂದನಾ ಮೂಲತ ಮಂಗಳೂರಿನ ಬೆಳ್ತಂಗಡಿನವರು. ಸ್ಪಂದನಾ ಅವರ ತಂದೆಗೆ ಸ್ಪಂದನಾ ಎಂದರೆ ಎಲ್ಲಿಲ್ಲದ ಪ್ರೀತಿ. ಪ್ರೀತಿಯಿಂದ ಅವರನ್ನು ಅಚ್ಚು ಎಂದು ಕರೆಯುತಿದ್ದರು. ಅನ್ಯೋನ್ಯವಾಗಿದ್ದ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದು ಸ್ಪಂದನಾ ಇನ್ನಿಲ್ಲ ಎಂಬ ಸುದ್ದಿ.
ಬ್ಯಾಂಕಾಕ್ ಗೆ ಸಂಬಂಧಿಕರ ಜೊತೆ ಪ್ರವಾಸಕ್ಕೆ ಹೋಗಿ, ಅಲ್ಲಿಂದ ರೂಮ್ ಗೆ ಬಂದಾಗ ಸ್ಪಂದನಾ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸ್ನೇಹಿತರು ಅವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ.

ಇನ್ನು ಇದೀಗ ಅವರ ಆಸೆಯ ಬಗ್ಗೆ ಮಾಹಿತಿ ಲಭಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸ್ಪಂದನಾ ಅವರ ಈಡೇರದ ಆಸೆ ಸುದ್ದಿಯಾಗುತ್ತಿದೆ. ಸ್ಪಂದನಾ ಅವರಿಗೆ ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಆಸೆಯಿತ್ತಂತೆ.

ಈ ಬಗ್ಗೆ ಅವರ ಮಾವ ಪೀತಾಂಬರ ಹೇರಾಜೆ ಮಾಹಿತಿ ತಿಳಿಸಿದ್ದಾರೆ. ಅಲ್ಲದೇ ಸ್ಪಂದನಾ ಅವರಿಗೆ ಮಗನನ್ನು ಚಿತ್ರರಂಗಕ್ಕೆ ತರಬೇಕು ಎನ್ನುವುದು ದೊಡ್ಡ ಆಸೆಯಾಗಿತ್ತು ಎಂಬುದು ಡೈರಿಯ ಮೂಲಕ ತಿಳಿದಿದೆ. ಮನೆಯಲ್ಲಿ ಹಲವು ದಿನಗಳ ಬಳಿಕ ಸಿಕ್ಕ ಡೈರಿಯಲ್ಲಿ ಇನ್ನೂ ಹಲವು ಮಾಹಿತಿಗಳು ದೊರಕಿವೆ ಎಂದು ಹೇಳಲಾಗಿದೆಯಾದರು ಅವರ ಆಸೆಯ ಬಗ್ಗೆ ಕುಟುಂಬ ಹೇಳಿಕೊಂಡಿದೆ.

See also  ಬಂಟ್ವಾಳ: ಹೆದ್ದಾರಿಯಲ್ಲಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್..! ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget