Latestಕರಾವಳಿಪುತ್ತೂರು

ಸೌತಡ್ಕ ಶ್ರೀ ಮಹಾಗಣಪತಿಗೆ 75 ಕೆ.ಜಿ ತೂಕದ ಗಂಟೆ ಸಮರ್ಪಣೆ, ಪುತ್ತೂರಿನ ಉದ್ಯಮಿಯಿಂದ ಹರಕೆ ಸಲ್ಲಿಕೆ

604

ನ್ಯೂಸ್ ನಾಟೌಟ್: ‘ ಬಯಲು ಆಲಯ’ವೆಂಬ ಹೆಸರಿನಲ್ಲಿ ಪ್ರಸಿದ್ಧವಾಗಿರುವ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ಮೂಡಪ್ಪಾಡಿಮೂಲೆ ತಮ್ಮ ಕುಟುಂಬ ಸಮೇತ ಆಗಮಿಸಿ ಭಕ್ತಿಯಿಂದ 75 ಕೆ.ಜಿ ತೂಕದ ತಾಮ್ರದ ಗಂಟೆಯನ್ನು ಸಮರ್ಪಿಸಿದ್ದಾರೆ.

ಜೂ. 11 ರಂದು ಈ ಹರಕೆ ಸಲ್ಲಿಸಲಾಗಿದೆ. ದಿನೇಶ್ ರೈ ಮತ್ತು ಕುಟುಂಬದವರಿಗೆ ದೇವಸ್ಥಾನದ ಅರ್ಚಕರು ಶಾಲು ಹೋದಿಸಿ, ಶ್ರೀ ದೇವರ ಪ್ರಸಾದವನ್ನು ನೀಡಿ ಗೌರವಿಸಿದ್ದಾರೆ.

See also  ಇನ್ನು ಉಳುಮೆ ಮಾಡಲು ಟ್ರ್ಯಾಕ್ಟರ್ ಬದಲು ಆಟೋ ಬಂತು ನೋಡಿ..! ಆಟೋವನ್ನು ವಿಭಿನ್ನವಾಗಿ ಬಳಸಿಕೊಂಡ ರೈತ!ವಿಡಿಯೋ ವೈರಲ್
  Ad Widget   Ad Widget   Ad Widget   Ad Widget   Ad Widget   Ad Widget   Ad Widget