ಕರಾವಳಿ

ಸೊಸೈಟಿ ಸೀತಾರಾಮಣ್ಣ ಇನ್ನಿಲ್ಲ

ನ್ಯೂಸ್ ನಾಟೌಟ್: ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನೌಕರಾದ ಸೀತಾರಾಮ ಬಾಚಿಗದ್ದೆ ಯವರು ನಿನ್ನೆ (ಶನಿವಾರ) ಸಂಜೆ ಮೃತರಾಗಿದ್ದಾರೆ. ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಇತ್ತೀಚೆಗೆ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿತ್ತು. ಮೃತ ಸೀತಾರಾಮ ಅವರು ಕಲ್ಲುಗುಂಡಿ ಜನಮಾನಸದಲ್ಲಿ ಸೊಸೈಟಿ ಸೀತಾರಾಮ ಎಂದೇ ಖ್ಯಾತಿ ಪಡೆದುಕೊಂಡಿದ್ದರು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಸೀತಾರಾಮ ಅವರು ಪತ್ನಿ ಪದ್ಮಾವತಿ, ಪುತ್ರ ನವೀನ್, ಪುತ್ರಿಯರಾದ ವಿದ್ಯಾ ಹಾಗೂ ವೀಣಾ ಅವರನ್ನು ಅಗಲಿದ್ದಾರೆ.

Related posts

ಮದುವೆ ಹಿಂದಿನ ದಿನ ಬ್ಯೂಟಿ ಪಾರ್ಲರ್‌ಗೆ ತೆರಳಿದ ವಧು ಪ್ರಿಯಕರನೊಂದಿಗೆ ಪರಾರಿ, ಬೇಸತ್ತ ತಂದೆ ನೇಣು ಬಿಗಿದು ಆತ್ಮಹತ್ಯೆ

ಡ್ಯಾಂ ಬಳಿ ಮೀನಿಗೆ ಗಾಳ ಹಾಕುತ್ತಿದ್ದ ವೇಳೆ ನೀರಿಗೆ ಆಯತಪ್ಪಿ ಬಿದ್ದ ಯುವಕ..!ಸತತ 2 ಗಂಟೆಗಳ ಕಾಲ ಈಜಾಡಿ ಪವಾಡ ಸದೃಶ ಪಾರಾದ..!ಅಷ್ಟಕ್ಕೂ ಡ್ಯಾಂನಿಂದ ನೀರು ರಭಸವಾಗಿ ಹರಿಯುತ್ತಿದ್ದರೂ ಈತ ಬಚಾವಾಗಿದ್ದೇಗೆ?

ಸೌಜನ್ಯ ಪರ ಹೋರಾಟಗಾರ ತಮ್ಮಣ್ಣ ಶೆಟ್ಟಿ ವಿರುದ್ಧ FIR, ತಮಣ್ಣ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ಯಾರು..? ಯಾಕೆ..?