ಕರಾವಳಿಕೊಡಗು

ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿನೇಮೋತ್ಸವ

ನ್ಯೂಸ್ ನಾಟೌಟ್: ಸಂಪಾಜೆಯ ಶ್ರೀ ರಾಜನ್ ದೈವ ಶಿರಾಡಿ ಭೂತದ ಕಾಲಾವಧಿ ಒಂಟಿನೇಮೋತ್ಸವ ಮಂಗಳವಾರ ಆರಂಭಗೊಡು ಬುಧವಾರ ಸಾಯಂಕಾಲ ಸಂಪನ್ನಗೊಳ್ಳಲಿದೆ.

ಬುಧವಾರ ಬೆಳಗ್ಗೆ ಒಂಟಿನೇಮೋತ್ಸವ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು. ನಂತರ ದೈವವು ಮಾರಿಯೊಂದಿಗೆ ಹೊರಡುವ ಕಾರ್ಯಕ್ರಮ ನೆರವೇರಿತು.

ನೇಮೋತ್ಸವದಲ್ಲಿ ಕ್ಷೇತ್ರದ ಮೊಕ್ತೇಸರರು ಮತ್ತು ಆಡಳಿತ ಸಮಿತಿಯ ಅಧ್ಯಕ್ಷರು ಕಾರ್ಯದರ್ಶಿ, ಸರ್ವಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಪಾಲ್ಗೊಂಡು ಅರಶಿಣ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾದರು.

Related posts

ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಭೇಟಿ, ಅರಮನೆಯ ರಾಜನಿಗೆ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದೇನು..?

ಮಂಗಳೂರು:ಕೋಟೆಕಾರು ಕೊಂಡಾಣ ದೈವಸ್ಥಾನ ಕಟ್ಟಡ ಧ್ವಂಸ ಪ್ರಕರಣ:ಮೂವರು ಆರೋಪಿಗಳು ಅರೆಸ್ಟ್

ಕಾರುಗಳ ನಡುವೆ ಡಿಕ್ಕಿ, ಏಳು ಮಂದಿಗೆ ಗಾಯ