ಕರಾವಳಿ

ಶಫೀಕ್ ಕೆಲಸಕ್ಕಿದ ಅಂಗಡಿಗಳು ಧಗ..ಧಗ

397

ನ್ಯೂಸ್ ನಾಟೌಟ್‌: ಗುತ್ತಿಗಾರಿನಲ್ಲಿ ಉದ್ರಿಕ್ತರ ಆಕ್ರೋಶಕ್ಕೆ ಐದು ಅಂಗಡಿಗಳು ಪುಡಿಪುಡಿಯಾಗಿದೆ.

ಹಿಂದೂ ನಾಯಕ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಗುತ್ತಿಗಾರಿನ ಅಬೂಬಕ್ಕರ್ ಬೆಳ್ಳಾರೆ ಮಾಲೀಕತ್ವದ ಪ್ರಗತಿ ಎಂಟರ್ ಪ್ರೈಸಸ್ ಅಡಿಕೆ ಅಂಗಡಿಯಲ್ಲಿ ಕೆಲಸಕ್ಕಿದ ಶಫೀಕ್ ಬೆಳ್ಳಾರೆ ಕೊಲೆ ಆರೋಪದಲ್ಲಿ ಬಂಧನವಾಗುತ್ತಿದ್ದಂತೆ ಉದ್ರಿಕ್ತರು ರೊಚ್ಚಿಗೆದ್ದು ಅಂಗಡಿಗೆ ಭಾರಿ ಹಾನಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಮಾತ್ರವಲ್ಲ ಶಫೀಕ್ ಕೆಲಸಕ್ಕಿದ್ದ ಚಪ್ಪಲಿ ಅಂಗಡಿಯ ಸಾಮಾಗ್ರಿಗಳನ್ನು ಹೊರಕ್ಕೆ ಎಸೆದು ಬೆಂಕಿ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಒಟ್ಟಾರೆ ಗುತ್ತಿಗಾರಿನಲ್ಲಿ ಐದು ಅಂಗಡಿ ಉದ್ರಿಕ್ತರ ದಾಳಿಗೆ ಪುಡಿಪುಡಿಯಾಗಿದೆ ಎಂದು ತಿಳಿದು ಬಂದಿದೆ.

See also  ಮಂಗಳೂರು: ಭಾರಿ ಮಳೆಗೆ ಕುಸಿದ ಗುಡ್ಡ, ಕೋರ್ಟ್ ರಸ್ತೆ ಪ್ರದೇಶ ಕುಸಿಯುವ ಭೀತಿ
  Ad Widget   Ad Widget   Ad Widget   Ad Widget   Ad Widget   Ad Widget   Ad Widget