ಕರಾವಳಿ

ಸವಣೂರು: ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ದಿನೇಶ್ ಪೆರಿಯಡ್ಕ ಸಾವು ..!!,ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

182

ನ್ಯೂಸ್ ನಾಟೌಟ್ : ಅನಾರೋಗ್ಯದಿಂದಾಗಿ ವ್ಯಕ್ತಿಯೋರ್ವರು ನಿಧನರಾದ ಘಟನೆ ಪೆರಿಯಡ್ಕದಿಂದ ವರದಿಯಾಗಿದೆ.ಮೃತರನ್ನು ದಿನೇಶ್ ಪೆರಿಯಡ್ಕ (34) ಎಂದು ಗುರುತಿಸಲಾಗಿದೆ.

ದಿನೇಶ್ ರವರು ಇಲೆಟ್ರಿಷಿಯನ್ ಆಗಿದ್ದು, ಹಿಂದೂ ಜಾಗರಣ ವೇದಿಕೆಯ ಸವಣೂರು ಘಟಕದ ಕಾರ್ಯಕರ್ತರೂ ಆಗಿದ್ದರೆಂದು ತಿಳಿದು ಬಂದಿದೆ.ಮೃತರು ತಂದೆ, ತಾಯಿ, ಪತ್ನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

See also  ಬೆಳ್ತಂಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ..!, ಮಹಿಳೆ ಸೇರಿದಂತೆ ಐದು ಮಂದಿಯಿದ್ದ ತಂಡ ಕಂಡಿದ್ದೆಲ್ಲಿ..?
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget