ವೈರಲ್ ನ್ಯೂಸ್

ಸಂಪಾಜೆ: 13 ಅಡಿ ಉದ್ದದ ಬೃಹತ್ ಹೆಬ್ಬಾವನ್ನು ಹಿಡಿದ ಶರತ್ ಕೀಲಾರು..!, ಉರಗ ಸ್ನೇಹಿ, ಅರಣ್ಯ ಇಲಾಖೆ ಮತ್ತು ಊರವರಿಂದ ಹಾವಿನ ರಕ್ಷಣೆ

157

ನ್ಯೂಸ್ ನಾಟೌಟ್: ಬೃಹತ್ ಹೆಬ್ಬಾವನ್ನು ಉರಗ ಸ್ನೇಹಿ ಶರತ್ ಕೀಲಾರು ಸಂಪಾಜೆ ಇವರು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಕಲ್ಲುಗುಂಡಿ ಸಮೀಪ ಮಾದೆಯಪಾಲ್ ವಿನಯ್ ಇವರ ಮನೆಯ ಪಕ್ಕದಲ್ಲಿ ಶುಕ್ರವಾರ ಹೆಬ್ಬಾವು ಕಾಣಿಸಿಕೊಂಡಿದೆ. ಈ ಕೂಡಲೇ ಕಲ್ಲುಗುಂಡಿಯ ದಿನಸಿ ವ್ಯಾಪಾರಸ್ಥರಾಗಿರುವ ಉರಗ ಸ್ನೇಹಿ ಶರತ್ ಕೀಲಾರು ಅವರಿಗೆ ವಿಷಯ ತಿಳಿಸಲಾಯಿತು. ತಕ್ಷಣ ಅವರು ಸ್ಥಳಕ್ಕೆ ಬಂದು ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಚಂದ್ರ, ದೇವಯ್ಯ, ಸತೀಶ್ ಸಹಕರಿಸಿದ್ದಾರೆ.

See also  ನಟ ದರ್ಶನ್, ಅಭಿಷೇಕ್ ಅಂಬರೀಷ್ ಸೇರಿ ಹಲವರ ವಿರುದ್ಧ ಪೊಲೀಸರಿಂದ ನೋಟೀಸ್ ಜಾರಿ..! ಅಷ್ಟಕ್ಕೂ ರಾತ್ರಿ ಪಬ್ ಪಾರ್ಟಿಯಲ್ಲೇನಾಯ್ತು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget